|
|
|
|
WD |
|
|
|
ಉಲ್ಲಾಸದಲ್ಲಿ ಗಣೇಶ್
|
| ತೆಲುಗಿನ ಉಲ್ಲಾಸಂಗ ಉತ್ಸಾಹಂಗ ಚಿತ್ರ ರಿಮೇಕ್ ಆಗಿರುವ ಉಲ್ಲಾಸದ ಉತ್ಸಾಹ ಚಿತ್ರದ ಚಿತ್ರೀಕರಣಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ.ಗಣೇಶ್ ಅಭಿನಯದ ಈ ಚಿತ್ರಕ್ಕೆ ಆರ್ಥಿಕ ಮುಗ್ಗಟ್ಟೇ ಕಾರಣ ಎಂಬುದು ಒಂದು ಕಡೆಯಾದರೆ ಗಣೇಶ್... |
|
|
|
|
|
|
|
|
|
|
MOKSHA |
|
|
|
ಸರಿಗಮಕ್ಕೆ ಹಿಡಿದ ಜ್ವರ |
| ಪ್ರಜ್ವಲ್ ಅಭಿನಯದ ಸರಿಗಮ ಚಿತ್ರ ಸಧ್ಯಕ್ಕೆ ನಿಂತಿದೆ. ಇಷ್ಟರೊಳಗೆ ಚಿತ್ರೀಕರಣ ಮುಗಿದು ಬಿಡುಗಡೆಯಾಗಬೇಕಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಇದರ ಸುದ್ದಿಯೇ ಇಲ್ಲ.ಇದೀಗ ಬಂದಿರುವ ಮಾಹಿತಿ ಪ್ರಕಾರ, ನಿರ್ದೇಶಕ ಸುನೀಲ್...
|
|
|
|
|
|
|
3ನೇ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸೆರೆನಾ
|
|
ಲಂಡನ್: ವಿಲಿಯಮ್ಸ್ ಸಹೋದರಿಯರ ನಡುವಿನ ಕದನದಲ್ಲಿ ಅಕ್ಕ ವೀನಸ್ರನ್ನು 7-6(7/3), 6-2ರಿಂದ ಮಣಿಸಿರುವ ಸೆರೆನಾ ಮೂರನೇ ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಗ್ರಾಂಡ್ ಸ್ಲಾಮ್...
|
|
|
|
|
PTI
|
|
|
|
|
|
|
|
|
|
|
|
|
|
PTI
|
|
|
|
|
|
|
|
PTI |
|
|
|
ನ್ಯಾಯಾಂಗ ತನಿಖೆ ಅಗತ್ಯವಿಲ್ಲ: ಆಚಾರ್ಯ
|
| ಮೈಸೂರು: ನಗರದಲ್ಲಿ ನಡೆದ ಕೋಮುಗಲಭೆ ಹಿನ್ನೆಲೆಯಲ್ಲಿ ನಡೆದಿರುವ ಹತ್ಯೆ ಕುರಿತು ನ್ಯಾಯಾಂಗ ತನಿಖೆ ಅಗತ್ಯವಿಲ್ಲವೆಂದು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಸ್ಪಷ್ಟಪಡಿಸಿದ್ದಾರೆ. |
|
|
|
|
|
|
|
|
|
|
PTI |
|
|
|
ಕನ್ನಡಿಗರಿಗೆ ಅನ್ಯಾಯ ಮಾಡೊಲ್ಲ: ಮುನಿಯಪ್ಪ |
| ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ತುಂಬುವಾಗ ಕನ್ನಡಿಗರಿಗೆ ಅನ್ಯಾಯವಾಗದಂತೆ ಪಾರದರ್ಶಕವಾಗಿ ನೇಮಕಾತಿ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ...
|
|
|
|
|
|
|
ದಾಂಪತ್ಯದ ಮೇಲೆ ಸೂರ್ಯನ ಸಪ್ತಮ ಭಾವದ ಪ್ರಭಾವ
|
|
ಸಪ್ತಮ ಭಾವ ಒಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಮುಖ್ಯ. ಇದರ ಪರಿಸ್ಥಿತಿ ಹದಗೆಟ್ಟರೆ ಆ ವ್ಯಕ್ತಿಯ ವಿವಾಹ ಜೀವನದಲ್ಲೂ ಏರುಪೇರಾಗುತ್ತದೆ. ಉತ್ತಮ ದಾಂಪತ್ಯದ ಆಧಾರವೇ ಸಪ್ತಮ ಭಾವ. ಯಾರ ಜಾತಕದಲ್ಲಿ ಸಪ್ತಮ ಭಾವದಲ್ಲಿ...
|
|
|
|
|
ND
|
|
|
|
|
|
|
|
|
|
ಉತ್ತಮ ಆರೋಗ್ಯಕ್ಕೆ ವಾಸ್ತು ಟಿಪ್ಸ್
|
|
ಉತ್ತರದ ಕಡೆ ತಲೆಹಾಕಿಕೊಂಡು ನಿದ್ರೆ ಮಾಡಬೇಡಿ. ದಕ್ಷಿಣ ಅಥವಾ ಪೂರ್ವದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗುವುದರಿಂದ ಪ್ರಶಾಂತ ನಿದ್ರೆ ಮತ್ತು ಆರೋಗ್ಯಕರ ಜೀವನ.
|
|
|
|
|
ND
|
|
|
|
|
|