ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
ಮುಖ್ಯ ಸುದ್ದಿಗಳು
ನಿಜ ಜೀವನದಲ್ಲೂ ರಿಯಲ್ ಹೀರೋ ಆದ ನಟ ಜಗ್ಗೇಶ್!
ಒತ್ತಡಕ್ಕೀಡಾದ ಕೇಂದ್ರ: ಬಿಟಿ ಬದನೆಗೆ ಸದ್ಯಕ್ಕೆ 'ನೋ'
40ಸಾವಿರ ಕೋಟಿ ಸಾಲವೇ ಬಿಜೆಪಿ ಸಾಧನೆ: ರೇವಣ್ಣ
ಮುಂಬೈಯನ್ನು 'ಬಾಂಬೆ' ಎಂದ ರಾಹುಲ್‌ ಗಾಂಧಿಗೆ ಠಾಕ್ರೆ ತರಾಟೆ
ಕೊನೆಗೂ ಸಹನಾ-ತೌಫಿಕ್ ವಿವಾಹ ಪ್ರಕರಣ ಸುಖಾಂತ್ಯ
ಮುಗ್ಧ ಮುಖದ ಮಹಿಳಾ ಭಯೋತ್ಪಾದಕಿ ಕೊನೆಗೂ ಸಿಕ್ಕಿ ಬಿದ್ದಳು
ಬಿಟಿ ಬದನೆಗೆ ಅವಕಾಶವಿಲ್ಲ... PTI
>>   ದೇಶ | ವಿದೇಶ | ರಾಜ್ಯ | ಆಟೋಟ
ಚಿತ್ರ ಸುದ್ದಿ
MOKSHA
 
'ಆಪ್ತರಕ್ಷಕ'ನಿಗಾಗಿ ಸಿಂಗಾರಗೊಳ್ಳುತ್ತಿರುವ ನರ್ತಕಿ
ಆಪ್ತರಕ್ಷಕ ಚಿತ್ರ ಸದ್ಯದಲ್ಲೆ ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವಾಗಿ ನಗರದ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶೇಷವೆಂದರೆ ವಿಷ್ಣು ಅಭಿನಯದ...
MOKSHA
 
ಮೈಲಾರಿಯೋ, ಜೋಗಯ್ಯನೋ...ಶಿವಣ್ಣ ಕಂಗಾಲು!
ನಿರ್ದೇಶಕ ಚಂದ್ರು ಇದೀಗ ಎರಡು ಚಿತ್ರಗಳನ್ನು ನಿರ್ದೇಶಿಸಬೇಕಿದೆ. ಒಂದು ನಿರ್ದೇಶಕ ಪ್ರೇಮ್ ನಾಯಕತ್ವದ ಮಳೆ ಚಿತ್ರ. ಮತ್ತೊಂದು ಶಿವರಾಜ್ಕುಜ್ ಕುಮಾರ್ ನಾಯಕತ್ವದ ಮೈಲಾರಿ ಚಿತ್ರ. ಶಿವಣ್ಣನ 99ನೇ ಚಿತ್ರವಾಗಿ ಮೈಲಾರಿ...
ಆಟೋಟ
ದ್ವಿತೀಯ ಟೆಸ್ಟ್‌ಗಾಗಿನ ಭಾರತ ತಂಡ ಪ್ರಕಟ; ಮಿಥುನ್‌ಗೆ ಕೊಕ್
ನಾಗ್ಪುರ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ಗಾಗಿನ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಯುವ ವೇಗಿ ಅಭಿಮನ್ಯು ಮಿಥುನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಈ...
 
PTI
ದಕ್ಷಿಣ ಏಷಿಯನ್ ಗೇಮ್ಸ್; ಭಾರತಕ್ಕೆ 90 ಚಿನ್ನ, 55 ಬೆಳ್ಳಿ
ಢಾಕಾ: 11ನೇ ದಕ್ಷಿಣ ಏಷಿಯನ್ ಗೇಮ್ಸ್‌ನ ಕೊನೆಯ ದಿನ ಭಾರತೀಯ ಟೇಬಲ್ ಟೆನಿಸ್ ಆಟಗಾರರು ಎಲ್ಲಾ ಪದಕಗಳನ್ನು ಗೆದ್ದುಕೊಳ್ಳುವುದರೊಂದಿಗೆ 90 ಚಿನ್ನ, 55 ಬೆಳ್ಳಿ ಮತ್ತು 30 ಕಂಚಿನ ಪದಕಗಳನ್ನು ಪಡೆದಿರುವ ಭಾರತವು ಅಗ್ರ...
 
PR
ರಾಜ್ಯ
NRB
 
ಕೇಂದ್ರ ಸರ್ಕಾರವನ್ನು ದೂರುವುದೇ ಸಿಎಂ ಚಾಳಿ: ಖರ್ಗೆ
ಗುಲ್ಬರ್ಗಾ: ತನ್ನ ವೈಫಲ್ಯಗಳಿಗೆ ಕೇಂದ್ರ ಸರ್ಕಾರವನ್ನು ದೂರುವುದನ್ನೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಟ್ಟ ಚಾಳಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಗಂಭೀರವಾಗಿ...
PR
 
ಮರಾಠಿಗರ ಬೇಡಿಕೆಗೆ ಮಣೆ ಹಾಕೋಲ್ಲ: ಸುರೇಶ್ ಕುಮಾರ್
ಬೆಂಗಳೂರು: ಜಿಲ್ಲಾ ಪಂಚಾಯತ್ ಸಭೆಯ ನಡಾವಳಿಯನ್ನು ಮರಾಠಿ ಭಾಷೆಯಲ್ಲೇ ನೀಡಬೇಕೆಂಬ ಮರಾಠಿಗರ ಒತ್ತಾಯಕ್ಕೆ ಯಾವುದೇ ಕಾರಣಕ್ಕೂ ಸರ್ಕಾರ ಸೊಪ್ಪು ಹಾಕೋಲ್ಲ ಎಂದು ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.ಮಂಗಳವಾರ...
ಗ್ರಹ ಗತಿ
ತುಲಾ ರಾಶಿಯವರ ಗುಣ ವಿಶೇಷಗಳು
ತುಲಾ ರಾಶಿಯಲ್ಲಿ ಜನಿಸಿದ ಸ್ತ್ರೀ ಪುರುಷ ಮಕ್ಕಳ ಗುಣ ನಡತೆಗಳು ಆ ರಾಶಿಯ ಗುಣವಿಶೇಷಕ್ಕೆ ತಕ್ಕಂತಿರುತ್ತದೆ. ಆ ವಿವರಗಳು ಇಲ್ಲಿವೆ.ಪುರುಷ- ತುಲಾ ರಾಶಿಯ ಪುರುಷ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲವನಾಗಿದ್ದರೂ,...
 
WD
2010ರಲ್ಲಿ ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿ!!!
2009ರ ಮಹತ್ವದ ರಾಜಕೀಯ ಏಳುಬೀಳುಗಳನ್ನು ನಾವು ಕಣ್ಣಾರೆ ಕಂಡಿದ್ದಾಗಿದೆ. ಹಾಗಾದರೆ, 2010ರಲ್ಲಿ ಏನೇನು ನಡೆಯಲಿದೆ ಎಂಬ ಕುತೂಹಲ ಸಾಮಾನ್ಯ ನಾಗರಿಕನಿಂದ ಹಿಡಿದು, ರಾಜಕೀಯ ರಂಗದ ದಿಗ್ಗಜರವರೆಗೂ ಕುತೂಹಲ ಸಹಜವೇ. ಅಂತೆಯೇ,...
 
PTI
ಗ್ರಹ ಗತಿ
ಸಾಪ್ತಾಹಿಕ - ಉದ್ಯೋಗಿಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಕಿರುಕುಳ. ಸ್ತ್ರೀಯರ ಅವಿವೇಕ ನಿರ್ಣಯಗಳಿಂದಾಗಿ ಮನೆಯಲ್ಲಿ ಕಲಹಗಳ ಸಾಧ್ಯತೆ. ...
ಮುಂದೆ ಓದಿ | ಮತ್ತಷ್ಟು
ವ್ಯವಹಾರ ಸಮಾಚಾರ
PTI
 
ಕೊನೆಗೂ ಏರಿಕೆ ಕಂಡ ಷೇರುಪೇಟೆ
ಮುಂಬೈ: ಮುಂಬೈ ಷೇರು ಸೂಚ್ಯಂಕ ಕೊನಗೂ 107 ಪಾಯಿಂಟ್ ಏರಿಕೆ ಕಾಣುವ ಮೂಲಕ 16,000 ಗಡಿಯನ್ನು ದಾಟಿದೆ. ಮುಂಬೈ ಷೇರು ಸೂಚ್ಯಂಕ...
ಏರಿಕೆ ಕಂಡ ಬಿಎಸ್ಇ
ನಿಫ್ಟಿ ಏರಿಕೆ
ಚಿತ್ರ ಸಮೀಕ್ಷೆ
ಚಿತ್ರ ಸಮೀಕ್ಷೆ - ಉತ್ತಮ ಸ್ವಮೇಕ್ ಚಿತ್ರಗಳ ಕೊರತೆಯಿಂದ ಸೊರಗುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಸುದೀಪ್ ಅವರ 'ಜಸ್ಟ್ ಮಾತ್ ಮಾತಲ್ಲಿ' ಹೊಸ ಹುರುಪನ್ನು...
ಮುಂದೆ ಓದಿ | ಮತ್ತಷ್ಟು