|
| ಅಗ್ರ 5ರತ್ತ ನೆಹ್ವಾಲ್ ಚಿತ್ತ |
| ಮುಂಬೈ, 6 ಜನವರಿ 2009 ( 12:52 IST ) | |
ಒಲಿಂಪಿಕ್ ಪದಕ ಕೈತಪ್ಪಿ ಹೋಗಿರುವಾಗಿನ ತಮ್ಮ ನಿರಾಶೆಯನ್ನು ಬದಿಗೊತ್ತಿ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದು ಚೊಚ್ಚಲ ಭಾರತೀಯ ಮಹಿಳೆ ಎಂಬ ಗೌರವಕ್ಕೊಳಗಾದ ಸೈನಾ ನೆಹ್ವಾಲ್, 2009ರಲ್ಲಿ ಇನ್ನೂ ಹೆಚ್ಚಿನ ಸಾಧನೆಗೈಯ್ಯುವ ಗುರಿ ಹೊಂದಿದ್ದಾರೆ.
ನೆಹ್ವಾಲ್ ಅಗಸ್ಟ್ನಲ್ಲಿ ಒಲಿಂಪಿಕ್ ಬ್ಯಾಡ್ಮಿಂಟನ್ ಕ್ವಾಟರ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯರಾಗಿದ್ದರು ಆದರೆ ಇಂಡೊನೇಷ್ಯಾದ ಮರಿಯಾ ಕ್ರಿಸ್ಟಿನ್ ವಿರುದ್ಧ 11-5ರ ಸೋಲು ಕಾಣುವ ಮೂಲಕ ಸೆಮಿ-ಫೈನಲ್ ಪ್ರವೇಶ ವಂಚಿತರಾಗಿದ್ದರು.
ಇದು ದೊಡ್ಡ ನಿರಾಶೆಯಾಗಿದೆ ಆದರೆ ಒಂದು ವೇಳೆ ತಾವು ಉತ್ತಮವಾಗಿ ಆಡಿದರೆ ಕೆಲ ಒಲಿಂಪಿಕ್ ಪದಕ ಗೆಲ್ಲಲಿದ್ದೇನೆ ಎಂಬುದಾಗಿ ತಾನು ತನ್ನಲ್ಲೇ ಹೇಳಿಕೊಂಡೆ. ಮತ್ತು ಅದನ್ನು ಮಾಡಲು ತಾನು ಅಗ್ರ ಆಟಗಾರರ ವಿರುದ್ಧ ಗೆಲುವು ಸಾಧಿಸಬೇಕು ಮತ್ತು ಆ ನಿಟ್ಟಿನಲ್ಲಿ ತಾನು ಪ್ರಯತ್ನಿಸುತ್ತಿದ್ದೇನೆ ಎಂದು ಸೈನಾ ತಿಳಿಸಿದರು.
ಯಾವುದನ್ನೂ ಸುಲಭವಾಗಿ ತೆಗೆದುಕೊಳ್ಳದಿರುವ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲೂ ಪ್ರತಿ ಅಂಶದತ್ತ ಗಮನ ಕೇಂದ್ರೀಕೃತವಾಗಿರುವ ಮತ್ತು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗದಿರುವ ಪಾಠವನ್ನು ತಾನು ಕಲಿತಿದ್ದೇನೆ ಎಂದು ಅವರು ವಿವರಿಸಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ |
| |
|
|
|
|
|
|
|