ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಆಸಿಸ್-ಪಾಕ್ ಸರಣಿ: ತಟಸ್ಥ ಸ್ಥಳದತ್ತ ಐಸಿಸಿ ಚಿಂತನೆ
ಮೆಲ್ಬೋರ್ನ್, 6 ಜನವರಿ 2009   ( 11:46 IST )
ಒಂದು ವೇಳೆ ಪಾಕಿಸ್ತಾನದಲ್ಲಿ ಉದ್ದೇಶಿತ ಏಕದಿನ ಸರಣಿ ನೆಡಯದಿದ್ದರೆ, ತಟಸ್ಥ ಸ್ಥಳವೊಂದರಲ್ಲಿ ಆಸ್ಟ್ರೇಲಿಯಾದ ಆತಿಥ್ಯ ವಹಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪಾಕ್ ಮನವೊಲಿಕೆಯಲ್ಲಿ ನಿರತವಾಗಿದೆ.

ಪಾಕಿಸ್ತಾನದಲ್ಲಿ ಆಡುವುದು ಮೊದಲ ಆದ್ಯತೆ ಎಂಬುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಐಸಿಸಿ ಹೇಳುತ್ತಿದ್ದರೂ, ಪರ್ಯಾಯ ತಾಣವನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ತವರಿನಲ್ಲಿ ಆಡುವುದು ಯಾವುದೇ ರಾಷ್ಟ್ರದ ಮೊದಲ ಆದ್ಯತೆಯಾಗಿದೆ ಆದರೆ ಒಂದು ವೇಳೆ ಅದಾಗದಿದ್ದರೆ, ಕ್ರಿಕೆಟ್ ಆಡುವಂತೆ ತಾವು ತಂಡಗಳನ್ನು ಪ್ರೇರೇಪಿಸಬೇಕು ಎಂದು ಐಸಿಸಿ ಮುಖ್ಯ ಕಾರ್ಯಕಾರಿಣಿ ಹರೂನ್ ಲೊರ್ಗಟ್ ತಿಳಿಸಿದ್ದಾರೆ.

ಒಂದು ವೇಳೆ ಅದು ತಟಸ್ಥ ಸ್ಥಳದಲ್ಲಾದರೆ, ಹಾಗೇ ಆಗಲಿ. ತಂಡಗಳು ಕ್ರಿಕೆಟ್ ಆಡಲಿ ಎಂದು ಅವರು ತಿಳಿಸಿದ್ದಾರೆ. ಕೌಲಾಲಂಪುರ, ಶಾರ್ಜಾ ಮತ್ತು ಅಬುದಬಿಯನ್ನು ಪರ್ಯಾಯ ತಾಣವಾಗಿ ಪರಿಗಣಿಸಲಾಗುತ್ತಿದೆ.

ತಟಸ್ಥ ಸ್ಥಳಗಾಗಿನ ವಿಚಾರಕ್ಕೆ ಸಿಎ ಮುಖ್ಯ ಕಾರ್ಯಕಾರಿಣಿ ಜೇಮ್ಸ್ ಸೌದರ್ಲೇಂಡ್ ಬೆಂಬಲ ನೀಡಿದ್ದಾರೆ. ಪ್ರವಾಸ ಮುಂದೂಡಿಕೆಯ ಕಾರಣ ತಾವು ಪಾಕ್ ವಿರುದ್ಧ ಹಲವು ಸಮಯದಿಂದ ಕ್ರಿಕೆಟ್ ಆಡಲು ಸಾಧ್ಯವಾಗಿಲ್ಲ. ತಾವು ಅವರ ಜತೆ ಆಡಲು ಇಚ್ಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಿವೀಸ್ ಟೆಸ್ಟ್ ಸರಣಿ ವಿಸ್ತರಣೆಗೆ ಭಾರತ ಪ್ರಸ್ತಾಪ
ಅಕ್ತರ್‌ನ್ನು ಮಾರಾಟಕ್ಕಿಟ್ಟ ನೈಟ್ ರೈಡರ್ಸ್
ಚೆನ್ನೈ ಒಪನ್: ಭಾರತೀಯರಿಗೆ ಮಿಶ್ರ ಅದೃಷ್ಟ
ಶ್ರೀಲಂಕಾ ಪಾಕ್‌ನ್ನು ನಿರ್ಲಕ್ಷಿಸುತ್ತಿಲ್ಲ: ದುಲೀಪ್ ಮೆಂಡೀಸ್
ಮಿಚೆಲ್ ಜಾನ್ಸನ್‌ಗೆ ಮೆಕ್‌ಗಿಲ್ವ್‌ರೇ ಪದಕ 2008
ಆಸಿಸ್ ಪುಟಿದೇಳುವುದು: ಸ್ಟುವರ್ಟ್ ಕ್ಲಾರ್ಕ್ ವಿಶ್ವಾಸ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...