ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಅಕ್ತರ್‌ನ್ನು ಮಾರಾಟಕ್ಕಿಟ್ಟ ನೈಟ್ ರೈಡರ್ಸ್
ಕೋಲ್ಕತಾ, 6 ಜನವರಿ 2009   ( 11:24 IST )
ಐಪಿಎಲ್‌ನ ಎರಡನೇ ಆವೃತ್ತಿಗಾಗಿ ವಿವಾದಿತ ಪಾಕ್ ವೇಗಿ ಶೊಯೇಬ್ ಅಕ್ತರ್‌ರನ್ನು ಉಳಿಸಿಕೊಳ್ಳುವ ಯಾವುದೇ ಇಚ್ಛೆ ಹೊಂದಿರದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಜನವರಿ 22 ರವರೆಗೆ ತೆರೆದಿರುವ ವರ್ವಾವಣೆ ಸಮಯಾವಕಾಶದಲ್ಲಿ ಅವರನ್ನು ಮಾರಾಟಕ್ಕೆ ಇಡಲು ನಿರ್ಧರಿಸಿದೆ.

ಅಕ್ತರ್ ಮಾರಟಕ್ಕಿದ್ದಾರೆ. ತಾವು ಇಬ್ಬರು ವೇಗಿಗಳಿಗೆ ಅವಕಾಶ ಒದಗಿಸಲು ಸಾಧ್ಯವಿಲ್ಲ ಎಂದು ಕೆಕೆಆರ್ ಕೋಚ್ ಜಾನ್ ಬುಚನಾನ್ ತಿಳಿಸಿದ್ದಾರೆ. ಜನವರಿ 22ರಂದು ವರ್ಗಾವಣೆ ಕಿಟಕಿ ಮುಚ್ಚಲಿದ್ದು, ಹಲವು ಆಟಗಾರರನ್ನು ತಮ್ಮ ಅನುಕ್ರಮ ಪ್ರಾಯೋಜಕರು ಮಾರಾಟಕ್ಕಿಟ್ಟಿದ್ದಾರೆ.

ಆಟಗಾರರ ವ್ಯಾಪಾರ ಕಿಟಕಿ ವೇಳೆ 8 ಪ್ರಯೋಜಕರು ತನ್ನ ಆಟಗಾರನನ್ನು ಮಾರುವ ಅಥವಾ ಮತ್ತೊಬ್ಬನನ್ನು ಖರೀದಿಸುವ ಅವಕಾಶವನ್ನು ಹೊಂದಿರುತ್ತಾರೆ. ವಿವಾದಿತ ವೇಗಿಯ ಪ್ರದರ್ಶನದಿಂದ ತಂಡ ಸಂತುಷ್ಟವಾಗಿದೆ ಎಂದು ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ಕೋಚ್ ತಿಳಿಸಿದ್ದಾರೆ.

ನೈಟ್ ರೈಡರ್ಸ್ ತಮ್ಮ ನಿರ್ಧಾರವನ್ನು ಮರುಗಣಿಸುತ್ತದೆಯೋ ಎಂದು ಕೇಳಿದ ಪ್ರಶ್ನೆಗೆ ಬುಚನನ್, ಅಕ್ತರ್ ಬಗ್ಗೆ ತಾನು ಹಲವು ಬಾರಿ ಯೋಚಿಸಲಿದ್ದೇನೆ. ಈ ಕ್ಷಣ ಅವರು ಮಾರಟಕ್ಕೆ ಇದ್ದಾರೆ. ಅಲ್ಪಾವಧಿಗೆ ಅವರು ಇಲ್ಲಿಗೆ ಬಂದಾಗ ಅವರು ಒಬ್ಬ ಆಟಗಾರ ಹಾಗೂ ಬೌಲರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದರ ಅರ್ಥ ಅವರೊಬ್ಬ ಸಂಭಾವ್ಯ ಉತ್ತಮ ಬೌಲರ್ ಎಂದು ಪ್ರತಿಕ್ರಿಯಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚೆನ್ನೈ ಒಪನ್: ಭಾರತೀಯರಿಗೆ ಮಿಶ್ರ ಅದೃಷ್ಟ
ಶ್ರೀಲಂಕಾ ಪಾಕ್‌ನ್ನು ನಿರ್ಲಕ್ಷಿಸುತ್ತಿಲ್ಲ: ದುಲೀಪ್ ಮೆಂಡೀಸ್
ಮಿಚೆಲ್ ಜಾನ್ಸನ್‌ಗೆ ಮೆಕ್‌ಗಿಲ್ವ್‌ರೇ ಪದಕ 2008
ಆಸಿಸ್ ಪುಟಿದೇಳುವುದು: ಸ್ಟುವರ್ಟ್ ಕ್ಲಾರ್ಕ್ ವಿಶ್ವಾಸ
ಮ್ಯಾಡ್ರಿಡ್‌ಗೆ ವಿಲ್ಲರಿಯಲ್‌ ವಿರುದ್ಧ 1-0ರ ಜಯ
ತಂಡದ ಪರಿಸ್ಥಿತಿ ಆರೋಗ್ಯಕರವಾಗಿಲ್ಲ: ಪೀಟರ್ಸನ್
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...