|
| ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸಾಧ್ಯತೆ |
| ನವದೆಹಲಿ, 4 ಜನವರಿ 2009 ( 15:06 IST ) | |
ಪಾಕಿಸ್ತಾನದ ಜತೆ ರದ್ದಾದ ಕ್ರಿಕೆಟ್ ಪ್ರವಾಸದ ನಷ್ಟವನ್ನು ಭರಿಸಲು ಶ್ರೀಲಂಕಾ ವಿರುದ್ಧ ಸಂಕ್ಷಿಪ್ತ ಏಕ ದಿನದ ಸರಣಿಯನ್ನು ಆಡುವ ಸಾಧ್ಯತೆ ಬಗ್ಗೆ ಭಾರತ ಆಲೋಚಿಸುತ್ತಿದೆ. ಫೆಬ್ರವರಿ ಮಧ್ಯಾವಧಿಯಲ್ಲಿ ನಡೆಯುವ ಉದ್ದೇಶಿತ ಸರಣಿಯ ಬಗ್ಗೆ ಶ್ರೀಲಂಕಾದ ಅಧಿಕಾರಿಗಳ ಜತೆ ಬಿಸಿಸಿಐ ಅಧಿಕಾರಿಗಳು ಈಗಾಗಲೇ ಮಾತುಕತೆ ನಡೆಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಎರಡು ಏಕದಿನ ಪಂದ್ಯಗಳ ರದ್ದು ಮತ್ತು ಪಾಕಿಸ್ತಾನ ಪ್ರವಾಸ ರದ್ದಿನಿಂದ ಬಿಸಿಸಿಐ 120 ಕೋಟಿ ರೂ. ನಷ್ಟ ಅನುಭವಿಸಿದ್ದು, ಸ್ವಲ್ಪವಾದರೂ ನಷ್ಟವನ್ನು ಭರಿಸಲು ಆಸಕ್ತವಾಗಿದೆ.ಶ್ರೀಲಂಕಾ ವಿರುದ್ಧ ಅಲ್ಪಾವಧಿ ಸರಣಿ ಆಡುವ ಸಾಧ್ಯತೆ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ.
ಎರಡೂ ಮಂಡಳಿಗಳಿಗೆ ಸಮ್ಮತಾರ್ಹವಾದ ಪಟ್ಟಿಯ ಬಗ್ಗೆ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ಬಿಸಿಸಿಐ ಉನ್ನತಾಧಿಕಾರಿ ತಿಳಿಸಿದ್ದಾರೆ. ನಾವು ಇಲ್ಲಿಯವರೆಗೆ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ್ದು, ಈ ಸರಣಿ ಫಲಪ್ರದವಾಗುತ್ತದೆಂದು ತಾವು ಆಶಿಸುವುದಾಗಿ ಅವರು ನುಡಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|