ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ರಾತ್ರಿ ಟೆಸ್ಟ್‌ ಕುರಿತು ಪರಿಗಣಿಸಲಿರುವ ಐಸಿಸಿ
ಸಿಡ್ನಿ, 3 ಜನವರಿ 2009   ( 13:25 IST )
ಟೆಸ್ಟ್ ಪಂದ್ಯಗಳಿಗಾಗಿನ ಅತ್ಯಲ್ಪ ಪ್ರೇಕ್ಷಕರ ಹಾಜರಾತಿಯಿಂದಾಗಿ ಕಂಗೆಟ್ಟಿರುವ ಐಸಿಸಿ ಅಹರ್ನಿಶಿ ಟೆಸ್ಟ್ ಪಂದ್ಯದ ಪರಿಕಲ್ಪನೆಯನ್ನು ಪರಿಗಣಿಸುವ ಅನಿವಾರ್ಯಕ್ಕೊಳಗಾಗಿದೆ.

ಪ್ರೇಕ್ಷಕರ ಹಾಜರಾತಿ ಮತ್ತು ಟಿವಿ ರೇಟಿಂಗ್ ಸುಧಾರಿಸುವ ಪ್ರಯತ್ನವೆಂಬಂತೆ ಆಡಳಿತ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಜೇಮ್ಸ್ ಸೌದರ್ಲೇಂಡ್ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಐಸಿಸಿ ಮುಖ್ಯ ಕಾರ್ಯಕಾರಿ ಹರೂನ್ ಲೋರ್ಗಟ್ ಒಪ್ಪಿಕೊಂಡಿದ್ದಾರೆ.

ವಿಶ್ವದಾದ್ಯಂತ ಅನೇಕ ಮೈದಾನದಲ್ಲಿನ ಪ್ರೇಕ್ಷಕರ ಹಾಜರಾತಿ ಕೊರತೆ ಚಿಂತೆಯ ವಿಷಯವಾಗಿದೆ ಎಂದು ಲೋರ್ಗಟ್ ಮಾಧ್ಯಮದವರಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಹರ್ನಿಶಿ ಟೆಸ್ಟ್ ಕ್ರಿಕೆಟ್ ಬಗ್ಗೆ ಪರಿಗಣಿಸುವ ಸಂಭಾವ್ಯತೆ ಇದೆ. ಈ ದಿಶೆಯಲ್ಲಿ ಅನೇಕ ತಾಂತ್ರಿಕ ತೊಡಕುಗಳಿವೆ. ಒಂದು ವೇಳೆ ಅಲ್ಪ ಪ್ರೇಕ್ಷಕರ ಸಮಸ್ಯೆಗೆ ಇದು ಸೂಕ್ತ ಉತ್ತರವಾದರೆ ತಾನು ಅದರ ಪರವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಾದಿರ್ ಮಾಧ್ಯಮ ಹೇಳಿಕೆ: ಪಿಸಿಬಿ ಕೆಂಗಣ್ಣು
ಭಾರತ ಏಕದಿನ ಸರಣಿ, ಪಾಕ್ ಪ್ರವಾಸ ವಿಳಂಬಕ್ಕೆ ಕಾರಣ?
ಸುದೀರ್ಘಾವಧಿ ನಾಯಕತ್ವಕ್ಕೆ ಮಲಿಕ್ ಒಲವು
ಭಾರತಗಾಗಿನ ಪಾಕ್ ಹಾಕಿ, ಸ್ಕ್ವೇಶ್ ತಂಡ ಪ್ರವಾಸ ರದ್ಧು
ಉಪಖಂಡದಲ್ಲೇ ವಿಶ್ವಕಪ್: ಐಸಿಸಿ ವಿಶ್ವಾಸ
ಪೀಟರ್ಸನ್-ಮೂರ್ಸ್ ಕಲಹ: ಇಸಿಬಿ ನಕಾರ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...