|
| ಇರಾನಿ ಕಪ್ನಲ್ಲಿ ತೆಂಡೂಲ್ಕರ್ ಭಾಗಿ |
| ನವದೆಹಲಿ, ಭಾನುವಾರ, 7 ಸೆಪ್ಟೆಂಬರ್ 2008 ( 13:38 IST ) | |
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಳಪೆ ಆಟ ಪ್ರದರ್ಶಿಸಿದ ಸಚಿನ್ ತೆಂಡೂಲ್ಕರ್ ಈಗ ಪುನಃ ಕ್ರಿಕೆಟ್ ಆಡಲು ದೈಹಿಕಅರ್ಹತೆ ಪಡೆದಿದ್ದು, ವಡೋದರಾದಲ್ಲಿ ಈ ತಿಂಗಳಾಂತ್ಯದಲ್ಲಿ ದೆಹಲಿ ವಿರುದ್ಧ ರೆಸ್ಟ್ ಆಫ್ ಇಂಡಿಯಾ ಆಡುವ ಇರಾನಿ ಕಪ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ.
ಅವಿವಾ ಇನ್ಶುರೆನ್ಸ್ಗೆ ಬ್ರಾಂಡ್ ರಾಯಭಾರಿಯಾಗಿರುವ ತೆಂಡೂಲ್ಕರ್ ಪ್ರವರ್ತಕ ಈವೆಂಟಿನಲ್ಲಿ ಭಾಗವಹಿಸುತ್ತಾ ಮೇಲಿನ ಮಾತನ್ನು ಹೇಳಿದ್ದಾರೆ.ಸೆ.24ರಿಂದ 28ರವರೆಗೆ ನಡೆಯುವ ಈ ಪಂದ್ಯದಲ್ಲಿ ಕಳೆದ ಬಾರಿಯ ರಣಜಿ ಟ್ರೋಫಿ ಚಾಂಪಿಯನ್ನರಾದ ದೆಹಲಿ ಮತ್ತು ಭಾರತದ ಇತರರ ತಂಡದ ಮಧ್ಯೆ ನಡೆಯಲಿದ್ದು ರೆಸ್ಟ್ ಆಫ್ ಇಂಡಿಯಾ ತೆಂಡೂಲ್ಕರ್ ಅವರನ್ನು ತಂಡಕ್ಕೆ ಆಡಿಸುವ ನಿರೀಕ್ಷೆಯಿದೆ.
ತೆಂಡೂಲ್ಕರ್ ಅವರು ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯಗಳ ಬಳಿಕ ಮೊಣಕೈ ಗಾಯದಿಂದ ಐದು ಏಕದಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಅವರು ಸ್ವದೇಶಕ್ಕೆ ಹಿಂತಿರುಗಿದ ಬಳಿಕ ಅವರ ಏಕದಿನದ ತಂಡದಲ್ಲಿ ಅವರಿಗೆ ಬದಲಿಯಾಗಿ ಎಸ್.ಬದ್ರಿನಾಥ್ ಅವರನ್ನು ಆಡಿಸಲಾಗಿತ್ತು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ |
| |
|
|
|
|
|
|
|