ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಂಬಲ್ಡನ್:ಫೆಡರರ್‌ಗೆ ಗೆಲುವು
ಲಂಡನ್:, ಗುರುವಾರ, 3 ಜುಲೈ 2008   ( 16:37 IST )
ರೋಜರ್ ಫೆಡರರ್, ಕ್ರೊಯೇಷಿಯಾದ ಮಾರಿಯೊ ಅಂಕಿಕ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಸುಲಭವಾದ ಮೂರು ಸೆಟ್‌ಗಳ ಆಟದಲ್ಲಿ ಗದ್ದುಕೊಂಡಿರುವ ಸ್ವಿಸ್ ಟೆನಿಸ್ ಪಟು ಟೂರ್ನಿಯ ಸಿಂಗಲ್ಸ್ ಸೆಮಿಫೈನಲ್ ತಲುಪಿದ್ದಾರೆ.

ಕ್ರೊಯೇಷಿಯಾದ ಮಾರಿಯೊ ಅಂಕಿಕ್ ಅವರನ್ನು 6-1,7-5, ಮತ್ತು 6-4 ಸೆಟ್‌ಗಳ ಅಂತರದಲ್ಲಿ ಸೋಲಿಸಿರುವ ರೋಜರ್ ಫೆಡರರ್ ಅವರು ಫೈನಲ್‌ನಲ್ಲಿ ಸ್ಥಾನ ಪಡೆಯುವುದಕ್ಕೆ ಮಾಜಿ ನಂ 1 ಟೆನಿಸ್ ಪಟು ಮಾರ್ಟಿನ್ ಸಫೀನಾ ಇಲ್ಲವೇ ಸ್ಪೇನ್‌ನ ಫೆಲಿಸಿಯಾನೊ ಲೊಪೆಜ್‌ರನ್ನ ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ.

ಹುಲ್ಲಿನಂಕಣದ ಮೇಲೆ ಸತತವಾಗಿ 64 ಪಂದ್ಯಗಳಲ್ಲಿ ಜಯ ಸಾಧಿಸಿದ ರೋಜರ್ ಫೆಡರರ್; ಅಂಕಿಕ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್‌ನ ಮೊದಲ ಸೆಟ್ ಪಂದ್ಯವನ್ನು 20 ನಿಮಿಷಗಳ ಹಣಾಹಣಿಯಲ್ಲಿ ಗೆದ್ದುಕೊಂಡರು. 24 ವರ್ಷದ ಕ್ರೊಯೇಷಿಯನ್ ಟೆನಿಸ್ ಪಟುವನ್ನು ಸೆಟ್‌ನ ದ್ವಿತೀಯ ಮತ್ತು ಆರನೇ ಆಟಗಳಲ್ಲಿ ನಾಲ್ಕು ಬಾರಿ ಸರ್ವಿಸ್ ಮುರಿದು ಕೇವಲ ಒಂದೇ ಒಂದು ಮ್ಯಾಚ್ ಪಾಯಿಂಟ್ ನೀಡಿ ರೊಜರ್ ಫೆಡರರ್ ಮುನ್ನಡೆ ಸಾಧಿಸಿದರು.

ದ್ವಿತೀಯ ಸೆಟ್‌ನ ಆಟ ಪ್ರಾರಂಭವಾಗುತ್ತಿದ್ದಂತೆ ಮಳೆ ಪ್ರಾರಂಭವಾದ ಕಾರಣ ಪಂದ್ಯವು ಎರಡು ಗಂಟೆ ವಿರಾಮದ ನಂತರ ಪ್ರಾರಂಭವಾಯಿತು. ನಂತರ ಪುನಃ ಪ್ರಾರಂಭವಾಗುವ ಮುನ್ನ ಸೆಟ್‌ನ ಆಟದಲ್ಲಿ ಉಭಯ ಪಟುಗಳು ತಲಾ ಒಂದು ಮ್ಯಾಚ್ ಪಾಯಿಂಟ್ ಕಲೆ ಹಾಕಿದ್ದರು. ನಂತರ ಶಾಂತ ಸ್ಥಿತಿಯಿಂದ ಅಂಕಿಕ್ ಆಟ ಪ್ರಾರಂಭಿಸಿದರಾದರೂ ರೋಜರ್ ಪೆಡರರ್ ಎರಡನೇ ಸೆಟ್‌ನ್ನು‌ ಪ್ರಯಾಸದಿಂದ 7-5 ರ ಮ್ಯಾಚ್ ಪಾಯಿಂಟ್‌ಗಳ ಅಂತರದಲ್ಲಿ ಗೆದ್ದುಕೊಂಡರು.


(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಂಬಲ್ಡನ್‌:ಫೆಡರರ್, ಸಫಿನ್ ಹಣಾಹಣಿ
ಫೆಡರರ್‌,ಇವಾನೊವಿಕ್ ಒಲಿಂಪಿಕ್ಸ್‌ಗೆ
ಟೆನಿಸ್ : ಸುನೀತಾರಾವ್ ಮೂರನೇ ಸುತ್ತಿಗೆ ಪ್ರವೇಶ
ಕೋಚ್‌ ಸ್ಥಾನ ನಿರ್ವಹಿಸಲು ಸಿದ್ದ-ಸೋಮಾ
ಬೀಜಿಂಗ್ ಒಲಿಂಪಿಕ್ಸ್: ಸಾನಿಯಾ-ಸುನಿತಾಗೆ ವೈಲ್ಡ್ ಕಾರ್ಡ್
ಏಷಿಯಾ ಕಪ್: ಯೂನಿಸ್ ಶತಕ, ಭಾರತಕ್ಕೆ ಸೋಲು
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...