|
| ವಿಶ್ವಕಪ್: 5ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಬಾಂಗ್ಲಾ |
| ಬಾರ್ಬಿಡೊಸ್ (ಏಜೆನ್ಸಿ), ಸೋಮವಾರ, 16 ಏಪ್ರಿಲ್ 2007 | |
ಸುಪರ್ ಏಯ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಎದುರಾಳಿ ತಂಡವಾದ ಐರ್ಲೆಂಡ್ ಒಡ್ಡಿದ 244ರನ್ಗಳ ಸವಾಲನ್ನು ಬೆನ್ನತ್ತಿದ್ದು ಕೇವಲ 102ರನ್ಗಳಾಗುವಷ್ಟರಲ್ಲಿ ಪ್ರಮುಖ 5ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ತಮಿಮ್ ಇಕ್ಬಾಲ್ 29ರನ್, ಶಹರಿಯಾರ್ ನಫಿಜ್-7, ಅಫ್ತಾಬ್ ಅಹಮ್ಮದ್-12ರನ್, ಸಕೀಬುಲ್ ಹಸನ್-3,ಮತ್ತು ಮೊಹಮ್ಮದ್ ಅಸ್ರಪುಲ್-35ರನ್ ಗಳಿಸಿ ಪೆವಿಲಿಯನ್ ಸೇರಿದ ಆಟಗಾರರಾಗಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ಬಾಂಗ್ಲಾ ತಂಡ 23ಓವರ್ಗಳ ಅಂತ್ಯಕ್ಕೆ 5ವಿಕೆಟ್ ನಷ್ಟಕ್ಕೆ 103ರನ್ ಗಳಿಸಿ ಸಂಕಷ್ಟದಲ್ಲಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|