|
| ಕಾನೂನು ಆಯೋಗ ರಚನೆ |
| ಬೆಂಗಳೂರು, 7 ಜನವರಿ 2009 ( 13:29 IST ) | |
ರಾಜ್ಯದಲ್ಲಿ ನೂತನವಾಗಿ ಕಾನೂನು ಆಯೋಗ ರಚನೆಯಾಗಿದೆ. ಆಯೋಗದ ಪ್ರಥಮ ಅಧ್ಯಕ್ಷರಾಗಿ ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ವಿ.ಎಸ್.ಮಳೀಮಠ ಅವರನ್ನು ನೇಮಕ ಮಾಡಲಾಗಿದೆ.
ಹಾಲಿ ಇರುವ ಕಾನೂನುಗಳಲ್ಲಿನ ಲೋಪಗಳನ್ನು ಸರಿಪಡಿಸುವುದು, ಹಳತಾಗಿರುವ ಕಾನೂನುಗಳನ್ನು ರದ್ದುಪಡಿಸುವುದು, ಬಹುಕಾಲದವರೆಗೆ ಅಗತ್ಯವಿಲ್ಲದ ಕೂಡಲೇ ರದ್ದುಮಾಡಬಹುದಾದ ಕಾನೂನುಗಳನ್ನು ಗುರುತಿಸುವುದು, ಆರ್ಥಿಕ ಉದಾರೀಕರಣದ ವಾತಾವರಣಕ್ಕೆ ಹೊಂದಿಕೆಯಾಗುವಂತೆ ಬದಲಾವಣೆ, ತಿದ್ದುಪಡಿ ಮಾಡಬೇಕಾದ ಕಾನೂನುಗಳನ್ನು ಗುರುತಿಸುವುದು, ಕಾನೂನುಗಳನ್ನು ಸರಳ/ ಆಧುನೀಕರಣಗೊಳಿಸುವುದು, ಕರಡು ತಯಾರಿಸುವಲ್ಲಿ ವಿಧಾನ ಮಂಡಲಕ್ಕೆ ನೆರವು ನೀಡುವುದು, ಕಾನೂನು ಮತ್ತು ಸಂವಿಧಾನಾತ್ಮಕ ವಿಷಯಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡುವುದು ಆಯೋಗದ ಪ್ರಮುಖ ಜವಾಬ್ದಾರಿಗಳು. ಕಾನೂನು ಪರಿಷ್ಕರಣೆ ಮತ್ತು ಸುಧಾರಣೆ ನಿರಂತರ ಪ್ರಕ್ರಿಯೆ. ಕಾಲಕ್ಕೆ ಅನುಗುಣವಾಗಿ ಕಾನೂನು ಪರಿಷ್ಕರಣೆಯಾಗದಿದ್ದರೆ, ಆಧುನೀಕರಣಗೊಳ್ಳದಿದ್ದರೆ ತನ್ನ ಅರ್ಹತೆ ಕಳೆದುಕೊಂಡು ಹಳತಾಗುವ ಸಂಭವವಿದೆ.ಅದಕ್ಕಾಗಿಯೇ ಕಾನೂನುಗಳ ಪರಿಷ್ಕರಣೆಗಾಗಿ ಆಯೋಗ ರಚಿಸಲಾಗಿದೆ. ಆಯೋಗ ಒಬ್ಬ ಪೂರ್ಣಕಾಲಿಕ ಅಧ್ಯಕ್ಷ, ಸದಸ್ಯ, ಸದಸ್ಯ ಕಾರ್ಯದರ್ಶಿ ಹಾಗೂ ಐವರು ಗೌರವ ಸದಸ್ಯರನ್ನು ಹೊಂದಿರುತ್ತದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|