|
| ಕರುಣಾಕರ ರೆಡ್ಡಿಯಿಂದ ವೆಂಕಟೇಶ್ವರನಿಗೆ ಚಿನ್ನದ ಪಾದುಕೆ |
| ತಿರುಮಲ, ಶುಕ್ರವಾರ, 10 ಅಕ್ಟೋಬರ್ 2008 ( 17:55 IST ) | |
ಕರ್ನಾಟಕ ಕಂದಾಯ ಸಚಿವರಾದ ಕರುಣಾಕರ ರೆಡ್ಡಿ ಸುಮಾರು 50 ಲಕ್ಷ ರೂ.ಮೌಲ್ಯದ ಚಿನ್ನದ ಪಾದುಕೆಯನ್ನು ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಬುಧವಾರ ರಾತ್ರಿ ಕೊಡುಗೆ ನೀಡಿದ್ದಾರೆ.
ತಮ್ಮ ಪತ್ನಿಸಮೇತರಾಗಿ ರೆಡ್ಡಿಯವರು 3 ಕೇಜಿ ತೂಕದ ಚಿನ್ನದ ಹೊದಿಕೆಯ "ಶ್ರೀವಾರಿ ಪಾದಮ್ಸ್"ನ್ನು ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷ ಡಿ.ಕೆ. ಆದಿಕೇಶವಲು ನಾಯ್ಡು ಅವರಿಗೆ ಬ್ರಹ್ಮೋತ್ಸವದ ಕೊನೆಯ ದಿನದಂದು ಹಸ್ತಾಂತರಿಸಿದರು ಎಂದು ಟಿಟಿಡಿ ಮೂಲಗಳು ಹೇಳಿವೆ.
ಕರುಣಾಕರ ರೆಡ್ಡಿ ಸೋದರ ಹಾಗೂ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಕೂಡ ತಿರುಪತಿ ದೇವಸ್ಥಾನಕ್ಕೆ 2 ಕೇಜಿ ಚಿನ್ನವನ್ನು ಆನಂದ ನಿಲಯಂ ಚಿನ್ನದ ಹೊದಿಕೆ ಸಲುವಾಗಿ ನೀಡಿದ್ದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ |
| |
|
|
|
|
|
|
|