|
| ಯುಪಿಎ ಪರ ಮತ ಹಾಕುವೆ: ಅಂಬರೀಶ್ |
| ಬೆಂಗಳೂರು, ಭಾನುವಾರ, 20 ಜುಲೈ 2008 ( 10:59 IST ) | |
ಯುಪಿಎ ಸರ್ಕಾರ ಅಗ್ನಿಪರೀಕ್ಷೆ ಎದುರಿಸುತ್ತಿದೆ. ಇದೇ 22 ರಂದು ನಡೆಯುವ ವಿಶ್ವಾಸಮತಯಾಚನೆಯಲ್ಲಿ ಇದರ ಭವಿಷ್ಯ ನಿರ್ಧಾರವಾಗಲಿದೆ.ಈ ಸಂಬಂಧ ನಟ,ಸಂಸದ ಅಂಬರೀಶ್ ಸುತ್ತ ಎದ್ದಿದ್ದ ವಿವಾದಕ್ಕೆ ಅವರು ತೆರೆ ಎಳೆದಿದ್ದಾರೆ.
ನನ್ನ ಬಗ್ಗೆ ಅನುಮಾನ ಬೇಡ. ನಾನು ಖಂಡಿತಾ ಯುಪಿಎ ಸರ್ಕಾರ ಪರ ಮತ ಚಲಾಯಿಸುತ್ತೇನೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ ಸೋನಿಯಾ ಗಾಂಧಿ ಕರೆದ ಸಭೆಗೆ ಹೋಗಲು ಸಾಧ್ಯವಾಗಲಿಲ್ಲ. ಅದಕ್ಕೆ ಏನೇನೋ ಗುಮಾನಿ ಹುಟ್ಟಿಕೊಂಡಿದೆ ಎಂದರು.
ಇದೇ 22 ರಂದು ವಿಶ್ವಾಸಮತಯಾಚನೆ ನಡೆಯುವುದರಿಂದ ನಾನು 21 ರಂದು ದಿಲ್ಲಿಗೆ ಹೋಗಿ 22 ರಂದು ನಡೆಯುವ ವಿಶ್ವಾಸಮತಯಾಚನೆಯಲ್ಲಿ ಭಾಗವಹಿಸಿಲಿದ್ದೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡವೆಂದರು.
ಯುಪಿಎ ಸರ್ಕಾರದ ಪರ ಮತ ಚಲಾಯಿಸುವಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಚೌಕಾಸಿ ನಡೆಸುತ್ತಿದ್ದಾರೆ. ಅವರ ಷರತ್ತುಗಳಿಗೆ ಕಾಂಗ್ರೆಸ್ ಮಣೆ ಹಾಕಿದರೆ ಅವರು ಮತ ಚಲಾಯಿಸಲಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|