|
| ಎಂ.ಪಿ.ಶಂಕರ್ ಅಂತ್ಯಸಂಸ್ಕಾರ: ಸರ್ಕಾರಕ್ಕೆ ಧಿಕ್ಕಾರದ ಕೂಗು! |
| ಬೆಂಗಳೂರು, 18 ಜುಲೈ 2008 ( 19:29 IST ) | |
ನಿನ್ನೆ ನಿಧನರಾದ ಹಿರಿಯ ನಟ ಎಂ.ಪಿ. ಶಂಕರ್ ಅವರ ಅಂತಿಮ ಸಂಸ್ಕಾರದ ವೇಳೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದ ಘಟನೆ ನಡೆದಿದೆ.ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದ ಅವರಿಗೆ ಸರ್ಕಾರ ಕನಿಷ್ಠ ಗೌರವವನ್ನೂ ಸಲ್ಲಿಸಿಲ್ಲ. ಈ ಮೂಲಕ ಎಂ.ಪಿ. ಶಂಕರ್ ಅವರು ಕಲಾವಿದರಿಗೆ ಅಗೌರವ ಸೂಚಿಸಿದಂತಾಗಿದೆ ಎಂಬುದು ಅವರ ಅಭಿಮಾನಿ, ಮತ್ತು ಕನ್ನಡ ಪ್ರೇಮಿಗಳ ದೂರು.
ಪ್ರತಿಭಟನೆ ಬಹಳ ಹೊತ್ತು ನಡೆದು ಅತ್ಯಸಂಸ್ಕಾರದ ವೇಳೆ ಗೊಂದಲ ಉಂಟಾಯಿತು. ಚಿತ್ರರಂಗದ ಹಲವಾರು ಕಲವಿದರೂ ಅಂತಿಮ ದರ್ಶನಕ್ಕೆ ಬರಲಿಲ್ಲ ಎಂದೂ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.
ಹಿರಿಯ ನಟನ ಅಂತ್ಯಸಂಸ್ಕಾರದ ವೇಳೆ ಗೊಂದಲ, ಅಸಮಾಧಾನ ಉಂಟಾಗಿರುವುದು ಕನ್ನಡಿಗರ ದುರದೃಷ್ಟ ಎಂದು ಕೆಲವರು ಆಕ್ರೌಶ ವ್ಯಕ್ತಪಡಿಸಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|