ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಹಣಕಾಸು ಸಂಸ್ಥೆಯ ಮೋಸ: ಕಚೇರಿಗೆ ಬೀಗ!
ಬೆಂಗಳೂರು, 18 ಜುಲೈ 2008   ( 19:24 IST )
ಕಷ್ಟಕಾಲದಲ್ಲಿ ಸಹಾಯಕ್ಕಾಗುತ್ತದೆಂದು ಹೊಟ್ಟೆ ಬಟ್ಟೆ ಉಳಿಸಿ ಹಣ ಕಟ್ಟಿದ ಜನಕ್ಕೆ ಹಣಕಾಸು ಸಂಸ್ಥೆಯೊಂದು ವಂಚನೆ ಮಾಡಿದೆಯೆಂದು ಆರೋಪಿಸಲಾಗಿದೆ. ಮಂಡ್ಯದಲ್ಲಿ ನೂರಾರು ಜನ ಚೀಟಿ ಕಟ್ಟಿ ಮೋಸ ಹೋಗಿದ್ದಾರೆಂದು ಆರೋಪಿಸಲಾಗಿದೆ. ತಿಂಗಳುಗಟ್ಟಲೆ ಹಣ ತೊಡಗಿಸಿದ ಜನ ಈಗ ಕಂಗಾಲಾಗಿದ್ದಾರೆಂದು ಹೇಳಲಾಗಿದೆ.

ಚೀಟಿ ಮುಗಿದ ನಂತರ ಹಣ ಪಾವತಿಸುವಂತೆ ಕೋರಿಕೊಂಡಾಗ ಆಗ ಬನ್ನಿ ಈಗ ಬನ್ನಿ ಎಂದು ದಿನ ದೂಡುತ್ತಿದ್ದಾರೆ. ತಿಂಗಳಗಟ್ಟಲೆ ಅಲೆದರೂ ಸಂಸ್ಥೆ ಹಣ ಪಾವತಿಸುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.

ಇಲ್ಲಿ ವಿಚಾರಿಸಿದರೆ ಬೆಂಗಳೂರು ಮ್ಯಾನೇಜರ್ ವಿಚಾರಿಸಿ ಎನ್ನುತ್ತಾರೆ. ಹಣ ಕಟ್ಟಿಸಿಕೊಳ್ಳುವಾಗ ಜನರಿಗೆ ದುಂಬಾಲು ಬೀಳುವ ಸಂಸ್ಥೆ ಜನರಿಗೆ ಹಣ ಮರುಪಾವತಿ ಮಾಡಬೇಕಾಗಿ ಬಂದಾಗ ಸಬೂಬು ಹೇಳುತ್ತಿರುವುದು ಸಂಸ್ಥೆಯ ಬಗ್ಗೆ ಹೇಸಿಗೆ ಮೂಡಿಸಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಕ್ರೋಶಗೊಂಡ ಗ್ರಾಹಕರು ಕಚೇರಿಗೆ ಬೀಗ ಜಡಿದಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎಂ.ಪಿ.ಶಂಕರ್ ಅತ್ಯಸಂಸ್ಕಾರ: ಸರ್ಕಾರಕ್ಕೆ ಧಿಕ್ಕಾರದ ಕೂಗು!
ದಲಿತ ವಿರೋಧಿ ಹಲ್ಲೆ ವಿರುದ್ಧ ಪ್ರತಿಭಟನೆ!
ಅಕ್ರಮ ರಸಗೊಬ್ಬರ ವಶ!
ಜಾರಕಿಹೋಳಿ ವಜಾಕ್ಕೆ ಜೆಡಿಎಸ್ ಆಗ್ರಹ
ವಿಶ್ವಾಸಮತ: ಸಂಪೂರ್ಣ ಅಧಿಕಾರ ದೇವೇಗೌಡರದು
ಎಂ.ಪಿ. ಶಂಕರ್ ಅತ್ಯಸಂಸ್ಕಾರ ಇಂದು
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...