|
| ಲೋಕಾಯುಕ್ತರ ಬಲೆಗೆ ವಸೂಲಿ ಸಬ್ಇನ್ಸ್ಪೆಕ್ಟರ್ |
| ಬೆಂಗಳೂರು, ಶುಕ್ರವಾರ, 18 ಜುಲೈ 2008 ( 12:44 IST ) | |
ಎಲ್ಲಾ ದಿನವೂ ಭಾನುವಾರವೇ ಆಗಿರುವುದಿಲ್ಲ ಎನ್ನುವುದು ಈ ಸಬ್ ಇನ್ಸ್ಪೆಕ್ಟರ್ನಿಗೆ ಸ್ವಲ್ಪ ತಡವಾಗಿ ಅರಿವಾಯಿತು. ಈ ಸಬ್ ಇನ್ಸ್ಪೆಕ್ಟರ್ ನೇರವಾಗಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದಲೇ ವಸೂಲಿಗೆ ಫೋನ್ ಮಾಡುತ್ತಿದ್ದ.
ಈತ ಯಾವಾಗಲೂ ಮಾಡಿದಂತೆಯೇ ಗುರುವಾರವೂ ಸಹ ಮಾಡಿದ. ಆದರೆ ಗುರುವಾರ ಆತನ ನಸೀಬು ಕೆಟ್ಟದಿತ್ತು. ಆತ ನೇರವಾಗಿ ಲೋಕಾಯುಕ್ತ ಸಿಬ್ಬಂದಿ ದಳದವರ ಕೈಗೆ ಸಿಕ್ಕಿಬಿದ್ದ. ಜಿ.ರಾಮಕೃಷ್ಣ ಹೆಸರಿನ ಈ ಇನ್ಸ್ಪೆಕ್ಟರ್, ಬಾಬು ಎನ್ನುವ ವ್ಯಾಪಾರಸ್ಥರಿಗೆ ಫೋನ್ ಮಾಡಿ 5 ಲಕ್ಷ ರೂ.ಮೊತ್ತವನ್ನು ಠಾಣೆಯಲ್ಲಿ ಕೊಡಲು ತಿಳಿಸಿದರು. ಇದಕ್ಕೆ ತಪ್ಪಿದಲ್ಲಿ ಆರೋಪವನ್ನು ಹೊರಿಸಿ ಜೈಲಿಗೆ ತಳ್ಳುವುದಾಗಿ ತಿಳಿಸಿದರು.
ಇದರಿಂದ ಕಂಗಾಲಾದ ಬಾಬು ಲೋಕಾಯುಕ್ತರ ಬಳಿ ಹೋಗಿ ವಿವರಗಳನ್ನು ತಿಳಿಸಿದರು. ಇದರಿಂದಾಗಿ ರಾಮಕೃಷ್ಣ ಲೋಕಾಯುಕ್ತ ಸಿಬ್ಬಂದಿ ಹೆಣೆದ ಬಲೆಯಲ್ಲಿ ಸಿಕ್ಕುಬಿದ್ದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|