ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಲೋಕಾಯುಕ್ತರ ಬಲೆಗೆ ವಸೂಲಿ ಸಬ್‌ಇನ್ಸ್‌ಪೆಕ್ಟರ್
ಬೆಂಗಳೂರು, ಶುಕ್ರವಾರ, 18 ಜುಲೈ 2008   ( 12:44 IST )
ಎಲ್ಲಾ ದಿನವೂ ಭಾನುವಾರವೇ ಆಗಿರುವುದಿಲ್ಲ ಎನ್ನುವುದು ಈ ಸಬ್ ಇನ್ಸ್‌ಪೆಕ್ಟರ್‌ನಿಗೆ ಸ್ವಲ್ಪ ತಡವಾಗಿ ಅರಿವಾಯಿತು. ಈ ಸಬ್ ಇನ್ಸ್‌ಪೆಕ್ಟರ್ ನೇರವಾಗಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದಲೇ ವಸೂಲಿಗೆ ಫೋನ್ ಮಾಡುತ್ತಿದ್ದ.

ಈತ ಯಾವಾಗಲೂ ಮಾಡಿದಂತೆಯೇ ಗುರುವಾರವೂ ಸಹ ಮಾಡಿದ. ಆದರೆ ಗುರುವಾರ ಆತನ ನಸೀಬು ಕೆಟ್ಟದಿತ್ತು. ಆತ ನೇರವಾಗಿ ಲೋಕಾಯುಕ್ತ ಸಿಬ್ಬಂದಿ ದಳದವರ ಕೈಗೆ ಸಿಕ್ಕಿಬಿದ್ದ.

ಜಿ.ರಾಮಕೃಷ್ಣ ಹೆಸರಿನ ಈ ಇನ್ಸ್‌ಪೆಕ್ಟರ್, ಬಾಬು ಎನ್ನುವ ವ್ಯಾಪಾರಸ್ಥರಿಗೆ ಫೋನ್ ಮಾಡಿ 5 ಲಕ್ಷ ರೂ.ಮೊತ್ತವನ್ನು ಠಾಣೆಯಲ್ಲಿ ಕೊಡಲು ತಿಳಿಸಿದರು. ಇದಕ್ಕೆ ತಪ್ಪಿದಲ್ಲಿ ಆರೋಪವನ್ನು ಹೊರಿಸಿ ಜೈಲಿಗೆ ತಳ್ಳುವುದಾಗಿ ತಿಳಿಸಿದರು.

ಇದರಿಂದ ಕಂಗಾಲಾದ ಬಾಬು ಲೋಕಾಯುಕ್ತರ ಬಳಿ ಹೋಗಿ ವಿವರಗಳನ್ನು ತಿಳಿಸಿದರು. ಇದರಿಂದಾಗಿ ರಾಮಕೃಷ್ಣ ಲೋಕಾಯುಕ್ತ ಸಿಬ್ಬಂದಿ ಹೆಣೆದ ಬಲೆಯಲ್ಲಿ ಸಿಕ್ಕುಬಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಕೈಗಾರಿಕೆಗೆ ವಿಷನ್ ಗ್ರೂಪ್, ಉನ್ನತ ಶಿಕ್ಷಣಕ್ಕೆ ಸಾಲ
ರೈತರಿಗೆ ಸಾಲು ಸಾಲು ಕೊಡುಗೆ
ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸಂಕಲ್ಪ
ಯಡಿಯ‌ೂರಪ್ಪ ಬಜೆಟ್ ವಿರುದ್ಧ ಟೀಕಾಪ್ರಹಾರ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...