|
| ಪತಿಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣದೊಂದಿಗೆ ಪರಾರಿ |
| ಹೋಷಿಯಾರ್ಪುರ, 6 ಜನವರಿ 2009 ( 12:14 IST ) | |
ನವವಿವಾಹಿತ ವಧು ತನ್ನ ಅನಿವಾಸಿ ಭಾರತೀಯ ಪತಿ ಮತ್ತು ಆಕೆಯ ಪೋಷಕರು ವಿವಾಹದ ಸಂದರ್ಭದಲ್ಲಿ ನೀಡಿದ ಚಿನ್ನಾಭರಣಗಳನ್ನು ವಿವಾಹವಾದ ಮರುದಿನ ರಾತ್ರಿಯೇ ದೋಚಿಕೊಂಡು ಪರಾರಿಯಾದ ವಿಲಕ್ಷಣ ಘಟನೆ ನಡೆದಿದೆ.
ಮಿಯಾನಿ ಗ್ರಾಮದ ಹರ್ಭಜನ್ ಸಿಂಗ್ ಎಂಬ ಪುತ್ರ, ಅನಿವಾಸಿ ಭಾರತೀಯ ತಾಂಡಾ ಪೊಲೀಸ್ ಠಾಣೆಗೆ ಕಳೆದ ರಾತ್ರಿ ನೀಡಿದ ದೂರಿನಲ್ಲಿ ಫ್ರಾನ್ಸ್ನಿಂದ ಆಗಮಿಸಿದ ಕೂಡಲೇ ದುಮಾನ ಗ್ರಾಮದ ಗುರ್ಮಿತ್ ಸಿಂಗ್ ಪುತ್ರಿ ಜಸ್ಬೀರ್ ಕೌರ್ ಜತೆ ಕಳೆದ ವರ್ಷ ಡಿ.30ರಂದು ವಿವಾಹವೇರ್ಪಟ್ಟಿತು.
ಡಿ.31ರ ರಾತ್ರಿಜಸ್ಬೀರ್ ಸಿಂಗ್ ಪತ್ನಿ ಜಸ್ಬೀರ್ ಕೌರ್ ಅವರಿಗೆ ಆಹಾರ ಬಡಿಸಿದರು. ಆಕೆ ಆಹಾರದಲ್ಲಿ ಮತ್ತಿನ ಪದಾರ್ಥ ಬೆರೆಸಿದ್ದರಿಂದ ಅದನ್ನು ಸೇವಿಸಿದ ತಕ್ಷಣವೇ ಪ್ರಜ್ಞೆ ತಪ್ಪಿತೆಂದು ಅವರು ಆರೋಪಿಸಿದ್ದಾರೆ. ಪತಿ ಮತ್ತು ಆಕೆಯ ಪೋಷಕರು ನೀಡಿದ ಚಿನ್ನಾಭರಣಗಳನ್ನು ದೋಚಿಕೊಂಡು ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿದ್ದ ಪತಿಯನ್ನು ಬಿಟ್ಟು ಆಕೆ ಪರಾರಿಯಾದಳೆಂದು ಹೇಳಲಾಗಿದೆ.
ಮರುದಿನ ಬೆಳಿಗ್ಗೆ, ಜಸ್ಬೀರ್ ಸಿಂಗ್ ಪ್ರಜ್ಞೆತಪ್ಪಿದ್ದನ್ನು ಗಮನಿಸಿದ ಕುಟುಂಬದವರು ತಾಂಡಾದ ಆಸ್ಪತ್ರೆಗೆ ಅವರನ್ನು ಸೇರಿಸಿದರು. ಜಸ್ಬೀರ್ ಕೌರ್ಗೆ ಎಲ್ಲೆಡೆ ಶೋಧಿಸಿದರೂ ಫಲ ನೀಡಲಿಲ್ಲ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ |
| |
|
|
|
|
|
|
|