ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಮುಂಬೈ ದಾಳಿಯಲ್ಲಿ ಪಾಕ್ ಸಂಸ್ಥೆಗಳ ಕೈವಾಡ: ಮೆನನ್
ನವದೆಹಲಿ, 6 ಜನವರಿ 2009   ( 09:50 IST )
ಮುಂಬೈ ದಾಳಿಯನ್ನು ರಾಷ್ಟ್ರೇತರ ವ್ಯಕ್ತಿಗಳು ಎಸಗಿದ್ದಾರೆ ಎಂಬ ವಾದವನ್ನು ಅಲ್ಲಗಳೆದ ಭಾರತ, ಈ ಮಾರಣಾಂತಿಕ ದಾಳಿಯಲ್ಲಿ ಪಾಕಿಸ್ತಾನ ಸಂಸ್ಥಾಪನೆಗಳಲ್ಲಿನ ಅಂಶಗಳು ಭಾಗಿಯಾಗಿರುವುದಾಗಿ ಸೂಚಿಸಿದೆ.

ಇಂತಹ ಉಗ್ರರ ದಾಳಿ ಮಾಡಲು ಸುದೀರ್ಘ ಸಿದ್ಧತೆಯ ಅಗತ್ಯವಿದ್ದು, ಕಮಾಂಡೊ ದಾಳಿ ಮೂಲಕ ಹಿಮ್ಮೆಟ್ಟ ಬೇಕಾದ ಇದರ ಬಗ್ಗೆ ಸಂಸ್ಥಾಪನೆಗಳಿಗೆ ಗೊತ್ತಿಲ್ಲದಿರಲು ಸಾಧ್ಯವಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಶಿವ್ ಶಂಕರ್ ಮೆನನ್ ತಿಳಿಸಿದ್ದಾರೆ.

ಮೆನನ್ ಪಾಕಿಸ್ತಾನ ಸಂಸ್ಥಾಪನಗಳ ಯಾವುದೇ ಸಂಸ್ಥೆಯ ಹೆಸರನ್ನು ಉಲ್ಲೇಖಿಸಿಲ್ಲ. ರಾಷ್ಟ್ರೇತರ ಮತ್ತು ರಾಷ್ಟ್ರ ವ್ಯಕ್ತಿಗಳ ನಡುವೆ ಇಸ್ಲಾಮಾಬಾದ್ ಮಾಡಿದ ಭಿನ್ನತೆಯನ್ನು ನಂಬಲು ಬಹುತೇಕ ಅಸಾಧ್ಯ ಎಂದು ಮೆನನ್ ತಿಳಿಸಿದರು.

ರಾಷ್ಟ್ರೇತರ ವ್ಯಕ್ತಿ ಎಂಬಾಗಿನ ಅಂಶ ಅಸ್ತಿತ್ವದಲಲ್ಲೇ ಇಲ್ಲ ಎಂಬುದು ಭಾರತದ ದೃಷ್ಟಿಕೋನ, ಅಂತಹ ವ್ಯಕ್ತಿಗಳೂ ರಾಷ್ಟ್ರದೊಳಗೇ ಕಾರ್ಯನಿರ್ವಹಿಸುತ್ತಾರೆ ಎಂದು ಮೆನನ್ ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಉಗ್ರವಾದ ಮಟ್ಟಹಾಕಲು ನಿರ್ಣಾಯಕ ಕ್ರಮ : ಚಿದು
ಹೀರೊ ಪಟ್ಟ ಪಡೆದ ಗೌತಂ ಕ್ಯಾನ್ಸರ್‌ಗೆ ಬಲಿ
ಬ್ಯಾಂಕ್ ದರೋಡೆ ವಿಫಲಗೊಳಿಸಿದ ದಿಟ್ಟೆದೆಯ ವೃದ್ಧ
ಮುಂದುವರಿದ ಪೂಂಚ್ ಗುಂಡಿನ ಚಕಮಕಿ
ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮ‌ೂಹಿಕ ಅತ್ಯಾಚಾರ
ಕಸಬ್ ಪೊಲೀಸ್ ಕಸ್ಟಡಿ ಜನವರಿ 19 ತನಕ ವಿಸ್ತರಣೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...