|
| ಗಟ್ಟಿಯಾದ ಖಾತರಿಗಳನ್ನು ಪಾಕ್ ನೀಡಬೇಕು: ಚಿದಂಬರಂ |
| ನವದೆಹಲಿ, ಭಾನುವಾರ, 4 ಜನವರಿ 2009 ( 15:23 IST ) | |
ತನ್ನ ನೆಲವನ್ನು ಮುಂಬೈ ಕಗ್ಗೊಲೆಯಂತಹ ದಾಳಿಗೆ ಬಳಸುವುದಿಲ್ಲವೆಂದು ಪಾಕಿಸ್ತಾನ ಗಟ್ಟಿಯಾದ ಖಾತರಿಗಳನ್ನು ನೀಡಬೇಕು ಎಂದು ಪ್ರತಿಪಾದಿಸಿರುವ ಚಿದಂಬರಂ, ಈ ದಾಳಿ ಪುನರಾವರ್ತನೆಯಾದರೆ ಪಾಕ್ ಅಪಾರ ಬೆಲೆ ತೆರಬೇಕಾಗುತ್ತದೆಂದು ಅವರು ಎಚ್ಚರಿಸಿದ್ದಾರೆ.
ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನದ ನೆಲ ಅಥವಾ ಮೂಲಗಳ ಬಳಕೆಗೆ ರಾಷ್ಟ್ರದ ಅಥವಾ ರಾಷ್ಟ್ರೇತರ ವ್ಯಕ್ತಿಗಳಿಗೆ ಅವಕಾಶ ನೀಡುವುದಿಲ್ಲವೆಂದು ಖಾತರಿ ನೀಡಬೇಕೆಂದು ಗೃಹಸಚಿವ ಚಿದಂಬರಂ ಒತ್ತಾಯಿಸಿದರು.
ಈ ಖಾತರಿಗಳು ಅಧಿಕಾರ ಸನ್ನೆಕೋಲು ನಿಯಂತ್ರಿಸುವವರಿಂದ ಬರಬೇಕು. ಅಂದರೆ ಆಯ್ಕೆಯಾದ ಸರ್ಕಾರ ಮತ್ತು ಸೇನೆ ಈ ಖಾತರಿ ನೀಡಬೇಕು. ಖಾತರಿಗಳನ್ನು ಕಾಗದ ತುಂಡೊಂದರಲ್ಲಿ ಮಾಡುವಂತದ್ದಲ್ಲ. ಅಂತಾರಾಷ್ಟ್ರೀಯ ಸಮುದಾಯಕ್ಕೆ ಇವುಗಳನ್ನು ನೀಡಬೇಕು ಎಂದು ಅವರು ನುಡಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|