ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ನ್ಯುಮೋನಿಯ ಲಸಿಕೆ ನಿಷ್ಫಲ, ಆಸ್ತಮ ಅಪಾಯ ಹೆಚ್ಚಳ
ನವದೆಹಲಿ, ಭಾನುವಾರ, 7 ಸೆಪ್ಟೆಂಬರ್ 2008   ( 11:34 IST )
ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಲ್ಲಿ ಹೊಸ ನ್ಯುಮೋನಿಯ ಲಸಿಕೆಯನ್ನು ಸೇರಿಸುವ ಭಾರತದ ನಿರ್ಧಾರವು ಅನೇಕ ಪ್ರಶ್ನೆಗಳನ್ನು ಎತ್ತಿದೆ. ಈ ಲಸಿಕೆಯು ಕಾಯಿಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ವ್ಯತಿರಿಕ್ತವಾಗಿ ಲಸಿಕೆ ಹಾಕಿಸಿಕೊಂಡ ಮಕ್ಕಳಿಗೆ ಆಸ್ತಮಾ ಅಪಾಯ ಹೆಚ್ಚಲಿದೆ ಎಂದು ಡಬ್ಲ್ಯುಎಚ್ಒ ಪ್ರಕಟಣೆ ತಿಳಿಸಿದೆ.

ಡಬ್ಲ್ಯುಎಚ್‌ಒ ಪ್ರಕಟಣೆಯ ಸೆಪ್ಟೆಂಬರ್ ಸಂಚಿಕೆಯಲ್ಲಿ ಈ ವರದಿ ಪ್ರಕಟವಾಗಿದ್ದು, ಭಾರತದ ಲಸಿಕೆ ಕಾರ್ಯಕ್ರಮದ ಇತ್ತೀಚಿನ ಸೇರ್ಪಡೆಯಾದ ಇದು ಮಕ್ಕಳಲ್ಲಿ ನ್ಯೂಮೋನಿಯ ನಿವಾರಣೆಗೆ ಪರಿಣಾಮಕಾರಿಯಲ್ಲ ಮತ್ತು ಸರ್ಕಾರ ಕಾರ್ಯಕ್ರಮಕ್ಕೆ ಖರ್ಚು ಮಾಡುತ್ತಿರುವ ಬೃಹತ್ ಪ್ರಮಾಣದ ಹಣವನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದೆ.

ನ್ಯುಮೋನಿಯ ಲಸಿಕೆ ಹಾಕಿಸಿಕೊಂಡ 1000 ಮಕ್ಕಳಲ್ಲಿ 3.6 ಮಕ್ಕಳು ಮಾತ್ರ ನ್ಯುಮೋನಿಯ ವಿರುದ್ಧ ಪ್ರತಿರಕ್ಷಣೆ ಪಡೆದಿದ್ದಾರೆ. ಆದರೆ ಲಸಿಕೆಯಿಂದ ಆಸ್ತಮಾ ಅಪಾಯ ದುಪ್ಪಟ್ಟಾಗಿದೆ ಎಂದು ದೆಹಲಿಯ ಸೇಂಟ್ ಸ್ಟೀಪನ್ ಆಸ್ಪತ್ರೆಯಲ್ಲಿ ಮಕ್ಕಳ ಇಲಾಖೆ ವೈದ್ಯರಾದ ಜಾಕೋಬ್ ಪುಲಿಯಾಲ್ ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪರಮಾಣು ಒಪ್ಪಂದ: ಭಾರತಕ್ಕೆ ಹಸಿರು ನಿಶಾನೆ
ಜೀಪ್ ನರ್ಮದಾ ನದಿಗೆ ಉರುಳಿ 11 ಸಾವು
ರಾಮ್ ರಹೀಮ್ ವಿರುದ್ಧ ಹತ್ಯೆ,ಅತ್ಯಾಚಾರ ಆರೋಪ
ಒಪ್ಪಂದದ ಅನುಷ್ಠಾನ ವಿಳಂಬ: ಅಮರನಾಥ ಸಮಿತಿ ಎಚ್ಚರಿಕೆ
ಉತ್ತರ, ಪೂರ್ವ ಭಾರತದಲ್ಲಿ ಅಲ್ಪ ತೀವ್ರತೆಯ ಭೂಕಂಪ
ಸಿಂಗೂರು ಮಾತುಕತೆ: 2ನೇ ಸುತ್ತು ಆರಂಭ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಬಜೆಟ್ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ‌ೂರಪ್ಪ ...
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
ಮುಂದೆ ಓದಿ|ಮತ್ತಷ್ಟು...