ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಎನ್‌ಡಿಎ, ಯುಪಿಎ ಕೈಗೂಡಿಸುವಿಕೆ: ಮಾಯಾವತಿ
ನವದೆಹಲಿ, ಬುಧವಾರ, 23 ಜುಲೈ 2008   ( 11:53 IST )
ಬಿಎಸ್‌ಪಿ ವಿರುದ್ಧ ಕೈಗೂಡಿಸಿದ ಎನ್‌ಡಿಎ ಮತ್ತು ಯುಪಿಎ ಸರ್ಕಾರ ಬೀಳಲು ಅವಕಾಶ ನೀಡಲಿಲ್ಲ ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ. ದಲಿತ ವಿರೋಧಿ ಶಕ್ತಿಗಳು ತೃತೀಯ ಪರ್ಯಾಯದ ವಿರುದ್ಧ ಕೆಲಸ ಮಾಡಿದವು ಎಂದು ಅವರು ನುಡಿದರು.

ಯುಪಿಎ ವಿಶ್ವಾಸ ಮತ ಗೆದ್ದಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಸರ್ಕಾರ ಸಿಬಿಐ ಮತ್ತು ಮಾಧ್ಯಮವನ್ನು ಬಿಎಸ್‌ಪಿ ವಿರುದ್ಧ ಬಳಸಿತು ಎಂದು ಆರೋಪಿಸಿದರು.ಇಂದಿಗೆ ಕೂಡ ಸರ್ಕಾರ ನಮ್ಮ ಸಂಸದರ ಮೇಲೆ ಒತ್ತಡ ಹಾಕಲು ಯತ್ನಿಸುತ್ತಿದೆ.

ನಮ್ಮ ನಾಲ್ವರು ಸಂಸದರು ಅವರ ಬಳಿ ಇದ್ದಾರೆಂದು ಎಸ್‌ಪಿ ಹೇಳಿಕೊಂಡಿತ್ತು. ಆದರೆ ಎಲ್ಲ 17 ಬಿಎಸ್‌ಪಿ ಸಂಸತ್ ಸದಸ್ಯರು ಯುಪಿಎ ವಿರುದ್ಧ ಮತಹಾಕಿದವೆಂದು ಹೇಳಲು ತಾವು ಹೆಮ್ಮೆಪಡುವುದಾಗಿ ಅವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಜಾತಂತ್ರದ ದುಃಖಕರ ದಿನ: ಸಿಪಿಎಂ ಟೀಕೆ
ಆರ್ಥಿಕ ಸುಧಾರಣೆ ಮುನ್ನಡೆ: ಚಿದಂಬರಂ
ಪ್ರಧಾನಿಂದ ಸೂಕ್ತವಾದ ನಿರ್ಧಾರ: ರಾಹುಲ್ ಗಾಂಧಿ
ಅತೀ ಸಂತೋಷ, ಅತೀ ದುಃಖದ ದಿನ: ಅಮರ್‌ಸಿಂಗ್
ಯುಪಿಎಗೆ ಸಂಖ್ಯಾ ಜಯ, ಆದರೆ ನೈತಿಕ ಜಯವಲ್ಲ: ಆಡ್ವಾಣಿ
ಕರ್ನಾಟಕದ ಇಬ್ಬರು ಬಿಜೆಪಿ ಸಂಸದರಿಂದ ಯುಪಿಎಗೆ ಮತ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...