ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಪ್ರಜಾತಂತ್ರದ ದುಃಖಕರ ದಿನ: ಸಿಪಿಎಂ ಟೀಕೆ
ನವದೆಹಲಿ, 23 ಜುಲೈ 2008   ( 11:48 IST )
ಲಂಚ ಮತ್ತು ಕುದುರೆವ್ಯಾಪಾರದ ಆರೋಪಗಳು ಜತೆಗೂಡಿರುವುದರಿಂದ ಯುಪಿಎ ಸರ್ಕಾರ ವಿಶ್ವಾಸ ಮತದಲ್ಲಿ ಜಯಗಳಿಸಿರುವುದು ಪ್ರಜಾಪ್ರಭುತ್ವದ ದುಃಖಕರ ದಿನವಾಗಿದೆ ಎಂದು ಸಿಪಿಎಂ ಮಂಗಳವಾರ ಆರೋಪಿಸಿದೆ. ಅಣು ಒಪ್ಪಂದಕ್ಕಾಗಿ ಎಲ್ಲ ನಿಯಮಗಳನ್ನು ತ್ಯಾಗಮಾಡಿದ್ದರಿಂದ ಇದು ಸಂಸದೀಯ ಪ್ರಜಾಪ್ರಭುತ್ವದ ದುಃಖಕರ ದಿನ ಎಂದು ವಿಶ್ವಾಸ ಮತ ಯಾಚನೆ ನಡೆದ ಕೆಲವೇ ನಿಮಿಷಗಳ ಬಳಿಕ ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ವರದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್‌ಗೆ ವಿಶ್ವಾಸ ಮತದಲ್ಲಿ ಜಯಗಳಿಸಿದ್ದರಿಂದ ತೃಪ್ತಿಯಾಗಿರಬಹುದು. ಆದರೆ ವಿಶ್ವಾಸ ಮತವು ಲಂಚ, ಒತ್ತಡ ಮತ್ತು ಕುದುರೆವ್ಯಾಪಾರದ ಜತೆಗೂಡಿದ್ದು ವಿಷಾದನೀಯ ಎಂದು ನುಡಿದರು.

ನೈತಿಕ ಗೆಲುವು ಗಳಿಸಿಲ್ಲ

ಯುಪಿಎ ಸರ್ಕಾರ ಸಂಖ್ಯಾ ಜಯವನ್ನು ಸಾಧಿಸಿದ್ದರೂ ನೈತಿಕ ಗೆಲುವನ್ನು ಗಳಿಸಿಲ್ಲ ಎಂದು ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ತಿಳಿಸಿದ್ದಾರೆ. ಸಂಖ್ಯಾ ಕ್ರಮಬದ್ಧತೆ ಮತ್ತು ನೈತಿಕ ಕ್ರಮಬದ್ಧತೆಯಲ್ಲಿ ಸರ್ಕಾರ ಸಂಖ್ಯಾಜಯವನ್ನು ಸಾಧಿಸಿದರೂ, ನೈತಿಕ ಆಧಾರದ ಮೇಲೆ ಸೋತಿದೆ ಎಂದು ಆಡ್ವಾಣಿ ವರದಿಗಾರರಿಗೆ ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎನ್‌ಡಿಎ, ಯುಪಿಎ ಕೈಗೂಡಿಸುವಿಕೆ: ಮಾಯಾವತಿ
ಆರ್ಥಿಕ ಸುಧಾರಣೆ ಮುನ್ನಡೆ: ಚಿದಂಬರಂ
ಪ್ರಧಾನಿಂದ ಸೂಕ್ತವಾದ ನಿರ್ಧಾರ: ರಾಹುಲ್ ಗಾಂಧಿ
ಅತೀ ಸಂತೋಷ, ಅತೀ ದುಃಖದ ದಿನ: ಅಮರ್‌ಸಿಂಗ್
ಯುಪಿಎಗೆ ಸಂಖ್ಯಾ ಜಯ, ಆದರೆ ನೈತಿಕ ಜಯವಲ್ಲ: ಆಡ್ವಾಣಿ
ಕರ್ನಾಟಕದ ಇಬ್ಬರು ಬಿಜೆಪಿ ಸಂಸದರಿಂದ ಯುಪಿಎಗೆ ಮತ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...