|
| ಪ್ರಜಾತಂತ್ರದ ದುಃಖಕರ ದಿನ: ಸಿಪಿಎಂ ಟೀಕೆ |
| ನವದೆಹಲಿ, 23 ಜುಲೈ 2008 ( 11:48 IST ) | |
ಲಂಚ ಮತ್ತು ಕುದುರೆವ್ಯಾಪಾರದ ಆರೋಪಗಳು ಜತೆಗೂಡಿರುವುದರಿಂದ ಯುಪಿಎ ಸರ್ಕಾರ ವಿಶ್ವಾಸ ಮತದಲ್ಲಿ ಜಯಗಳಿಸಿರುವುದು ಪ್ರಜಾಪ್ರಭುತ್ವದ ದುಃಖಕರ ದಿನವಾಗಿದೆ ಎಂದು ಸಿಪಿಎಂ ಮಂಗಳವಾರ ಆರೋಪಿಸಿದೆ. ಅಣು ಒಪ್ಪಂದಕ್ಕಾಗಿ ಎಲ್ಲ ನಿಯಮಗಳನ್ನು ತ್ಯಾಗಮಾಡಿದ್ದರಿಂದ ಇದು ಸಂಸದೀಯ ಪ್ರಜಾಪ್ರಭುತ್ವದ ದುಃಖಕರ ದಿನ ಎಂದು ವಿಶ್ವಾಸ ಮತ ಯಾಚನೆ ನಡೆದ ಕೆಲವೇ ನಿಮಿಷಗಳ ಬಳಿಕ ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ವರದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ಗೆ ವಿಶ್ವಾಸ ಮತದಲ್ಲಿ ಜಯಗಳಿಸಿದ್ದರಿಂದ ತೃಪ್ತಿಯಾಗಿರಬಹುದು. ಆದರೆ ವಿಶ್ವಾಸ ಮತವು ಲಂಚ, ಒತ್ತಡ ಮತ್ತು ಕುದುರೆವ್ಯಾಪಾರದ ಜತೆಗೂಡಿದ್ದು ವಿಷಾದನೀಯ ಎಂದು ನುಡಿದರು.
ನೈತಿಕ ಗೆಲುವು ಗಳಿಸಿಲ್ಲ
ಯುಪಿಎ ಸರ್ಕಾರ ಸಂಖ್ಯಾ ಜಯವನ್ನು ಸಾಧಿಸಿದ್ದರೂ ನೈತಿಕ ಗೆಲುವನ್ನು ಗಳಿಸಿಲ್ಲ ಎಂದು ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ತಿಳಿಸಿದ್ದಾರೆ. ಸಂಖ್ಯಾ ಕ್ರಮಬದ್ಧತೆ ಮತ್ತು ನೈತಿಕ ಕ್ರಮಬದ್ಧತೆಯಲ್ಲಿ ಸರ್ಕಾರ ಸಂಖ್ಯಾಜಯವನ್ನು ಸಾಧಿಸಿದರೂ, ನೈತಿಕ ಆಧಾರದ ಮೇಲೆ ಸೋತಿದೆ ಎಂದು ಆಡ್ವಾಣಿ ವರದಿಗಾರರಿಗೆ ತಿಳಿಸಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|