|
| ಆರ್ಥಿಕ ಸುಧಾರಣೆ ಮುನ್ನಡೆ: ಚಿದಂಬರಂ |
| ಬುಧವಾರ, 23 ಜುಲೈ 2008 ( 11:47 IST ) | |
ವಿಶ್ವಾಸಮತದಲ್ಲಿ ಜಯಗಳಿಸಿರುವುದರಿಂದ ಸರ್ಕಾರ ಕೆಲವು ಮುಗಿಸಿರದ ಆರ್ಥಿಕ ಸುಧಾರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತದೆ. 275 ಮತಗಳಿಂದ ಸರ್ಕಾರಕ್ಕೆ ನಿಚ್ಚಳಬಹುಮತ ಸಿಕ್ಕಿದ್ದು,ಇದು ಮುನ್ನಡೆಗೆ ವಿಶ್ವಾಸ ಮೂಡಿಸಿದೆ ಎಂದು ವಿಶ್ವಾಸ ಮತದ ಬಳಿಕ ಕೇಂದ್ರ ವಿತ್ತ ಸಚಿವ ಚಿದಂಬರಂ ಹೇಳಿದರು.
ಇಂಡಿಯ ಇಂಕ್ ಸಕಾರಾತ್ಮಕ
ಭಾರತದ ಇಂಧನ ಅಗತ್ಯ ಪೂರೈಕೆಗೆ ಬಹುತೇಕ ಜನಪ್ರತಿನಿಧಿಗಳು ಅಣುಒಪ್ಪಂದದ ಪರವಾಗಿದ್ದಾರೆಂದು ಜಯವು ಸಾಬೀತುಮಾಡಿದೆ ಎಂದು ಕೈಗಾರಿಕಾ ಒಕ್ಕೂಟ ಪ್ರತಿಕ್ರಿಯಿಸಿದೆ.
ಯುಪಿಎ ವಿಶ್ವಾಸ ಮತದಲ್ಲಿ ಗೆಲುವು ಗಳಿಸಿದ್ದರಿಂದ ಸುಧಾರಣೆಗಳ ಅಲೆಯತ್ತ ಎಫ್ಐಸಿಸಿಐ ಮುನ್ನೋಟ ಹರಿಸಿದೆ. ಎಡಪಕ್ಷಗಳ ಸೈದ್ಧಾಂತಿಕ ಕಳವಳಗಳಿಂದ ಕೆಲವು ಸುಧಾರಣೆಗಳು ಹಿಂಬಾಗಿಲಿಗೆ ಸರಿದಿದ್ದವು ಎಂದು ಎಫ್ಐಸಿಸಿಐ ಪ್ರತಿಕ್ರಿಯಿಸಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|