ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಪ್ರಧಾನಿಯಿಂದ ಸೂಕ್ತವಾದ ನಿರ್ಧಾರ: ರಾಹುಲ್ ಗಾಂಧಿ
ನವದೆಹಲಿ, 23 ಜುಲೈ 2008   ( 11:42 IST )
ನಾವು ಸೋತಿದ್ದೇವೆ ಅಥವಾ ಗೆದ್ದಿದ್ದೇವೆ ಎನ್ನುವುದರಲ್ಲಿ ಆಸಕ್ತಿಯಿಲ್ಲ. ಭಾರತಕ್ಕೆ ಯಾವುದು ಸರಿ ಎನ್ನುವುದು ಪ್ರಮುಖವಾಗಿದೆ. ಪ್ರಧಾನಮಂತ್ರಿ ಅದೇ ಕೆಲಸ ಮಾಡಿದರು ಎಂದು ವಿಶ್ವಾಸಮತದ ಫಲಿತಾಂಶಕ್ಕೆ ಪ್ರತಿಕ್ರಿಯಿಸುತ್ತಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ.

ಲಾಲು ಯಾದವ್-ಯುಪಿಎಗೆ ಜನಾದೇಶವಿದ್ದಿದ್ದರಿಂದ ಅವರು ಗೆದ್ದರು. ಅಂತಿಮಗಳಿಗೆಯಲ್ಲಿ ಬಿಜೆಪಿ ಪ್ರಾಯೋಜಿಸಿದ ನಾಟಕ ನಾಚಿಕೆಗೇಡು. ಸದನದ ಘನತೆಗೆ ಕುಂದುಂಟುಮಾಡಲು ಅದು ಪ್ರಯತ್ನಿಸಿದೆ.

ರಾಷ್ಟ್ರ ಮತ್ತು ಜನತೆಯ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರಕ್ಕೆ ಅಣುಒಪ್ಪಂದ ಕುರಿತಂತೆ ಬೆಂಬಲ ನೀಡುವುದು ನಮ್ಮ ಏಕೈಕ ಗುರಿಯಾಗಿತ್ತು ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎನ್‌ಡಿಎ, ಯುಪಿಎ ಕೈಗೂಡಿಸುವಿಕೆ: ಮಾಯಾವತಿ
ಪ್ರಜಾತಂತ್ರದ ದುಃಖಕರ ದಿನ: ಸಿಪಿಎಂ ಟೀಕೆ
ಆರ್ಥಿಕ ಸುಧಾರಣೆ ಮುನ್ನಡೆ: ಚಿದಂಬರಂ
ಅತೀ ಸಂತೋಷ, ಅತೀ ದುಃಖದ ದಿನ: ಅಮರ್‌ಸಿಂಗ್
ಯುಪಿಎಗೆ ಸಂಖ್ಯಾ ಜಯ, ಆದರೆ ನೈತಿಕ ಜಯವಲ್ಲ: ಆಡ್ವಾಣಿ
ಕರ್ನಾಟಕದ ಇಬ್ಬರು ಬಿಜೆಪಿ ಸಂಸದರಿಂದ ಯುಪಿಎಗೆ ಮತ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...