ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಎದೆಗೆ ಹೊಕ್ಕ ಕಬ್ಬಿಣದ ಸಲಾಕೆ: ಜೀವವುಳಿಸಿದ ವೈದ್ಯರು
ನವದೆಹಲಿ, ಶುಕ್ರವಾರ, 18 ಜುಲೈ 2008   ( 17:42 IST )
ಸುಪ್ರತಿಮ್ ದತ್ತ ಜೀವವುಳಿಸಿ ಪವಾಡ ಮಾಡಿದ ವೈದ್ಯರಿಗೆ ಅದೊಂದು ಅಪರೂಪದ ಪ್ರಕರಣವಾಗಿತ್ತು. 23 ವರ್ಷ ವಯಸ್ಸಿನ ಕಾರ್ಯನಿರ್ವಾಹಕ ಅಧಿಕಾರಿ ಸುಪ್ರತೀಮ್ ದತ್ತ ಅವರ ಎದೆಯಲ್ಲಿ 6 ಕೇಜಿ ತೂಕದ 5 ಅಡಿ ಉದ್ದದ ಸಲಾಕೆ ಹೊಕ್ಕಿತ್ತು.

ಶಸ್ತ್ರಚಿಕಿತ್ಸೆ ಮಾಡಿ ಎದೆಯಿಂದ ಸಲಾಕೆಯನ್ನು ತೆಗೆಯುವುದು ವೈದ್ಯರಿಗೆ ಒಂದು ದೊಡ್ಡ ಸವಾಲಾಗಿತ್ತು. ಅವರನ್ನು ಏಮ್ಸ್ ಅಪಘಾತ ಚಿಕಿತ್ಸಾ ಕೇಂದ್ರಕ್ಕೆ ಕರೆತಂದಾಗ, ಶಸ್ತ್ರಚಿಕಿತ್ಸಕರು 3 ಗಂಟೆ, 15 ನಿಮಿಷಗಳ ಅವಿರತ ಶ್ರಮದ ಬಳಿಕ ಕೊನೆಗೂ ಯಶಸ್ವಿಯಾದರು. ಜು.12ರಂದು ಸಂಭವಿಸಿದ ಕಾರು ಅಪಘಾತದಲ್ಲಿ ಕಬ್ಬಿಣದ ರಾಡ್ ಕಾರಿನ ಬಾನೆಟ್ ಮತ್ತು ಡ್ಯಾಶ್‌ಬೋರ್ಡ್ ಮ‌ೂಲಕ ತೂರಿ ಎದೆಯಲ್ಲಿ ಹೊಕ್ಕಿತ್ತು. ಅವರನ್ನು ನೋಡಿ ತಮಗೆ ಆಘಾತವಾಯಿತು.

ಅವರು ಸ್ಟ್ರೆಚರ್ ಮೇಲೆ ಮಲಗಿ ಕಬ್ಬಿಣದ ಸಲಾಕೆಯನ್ನು ಕೈಯಲ್ಲಿ ಹಿಡಿದು ನೋವಿನಿಂದ ನರಳುತ್ತಿದ್ದರು. ಅವರ ರಕ್ತದೊತ್ತಡ, ನಾಡಿಮಿಡಿತ ಸಹಜವಾಗಿದ್ದರೂ, ಉಸಿರಾಟದ ತೊಂದರೆಯಿತ್ತು ಎಂದು ಹಿರಿಯ ವೈದ್ಯ ತೇಜ್ ಪ್ರಕಾಶ್ ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
39 ಎಸ್‌ಪಿ ಸಂಸದರಲ್ಲಿ ಹಾಜರಾಗಿದ್ದು ಕೇವಲ 16
ಬಿಹಾರ ಸರ್ಕಾರದಿಂದ ಮಕ್ಕಳ ಪತ್ರಿಕೆ
ಅಹಮದಾಬಾದ್ ಬಂದ್ ಬೆಂಬಲಿಸಿದ ಕಾಂಗ್ರೆಸ್
ವಿಶ್ವಾಸಮತದಲ್ಲಿ ಪಪ್ಪುಯಾದವ್
ಯುಪಿಎ ಬೆಂಬಲಕ್ಕೆ ಲಾಭದ ಲೆಕ್ಕ ಹಾಕಿರುವ ಸಣ್ಣಪಕ್ಷಗಳು
ಯುಪಿಎ ವಿಶ್ವಾಸಮತ ಗೆಲ್ಲಲಿದೆ-ಡಿಎಂಕೆ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...