|
| ಚೀನಾದ ಪರಮಾಣು ಸಬ್ಮೆರೀನ್ ಸೂಕ್ಷ್ಮ ಗಮನ |
| ಮುಂಬೈ(ಏಜೆನ್ಸಿ), ಶುಕ್ರವಾರ, 9 ಮೇ 2008 ( 17:01 IST ) | |
ದಕ್ಷಿಣ ಚೀನಾದ ಭೂಗರ್ಭದ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಪರಮಾಣು ಜಲಾಂತರ್ಗಾಮಿಗಳನ್ನು ಭಾರತೀಯ ನೌಕಾಪಡೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ನೌಕಾಪಡೆ ಸಿಬ್ಬಂದಿ ಮುಖ್ಯಸ್ಥ ಅಡ್ಮೈರಲ್ ಸುರೇಶ್ ಮೆಹ್ತಾ ತಿಳಿಸಿದರು. ಚೀನದ ಪರಮಾಣು ಸಬ್ಮೆರೀನ್ ಬಗ್ಗೆ ಭಾರತಕ್ಕೆ ಮುಂಚೆಯೇ ಅರಿವಿತ್ತು ಮತ್ತು ಅದು ಗಮನಾರ್ಹ ಬೆದರಿಕೆಯನ್ನು ಒಡ್ಡುತ್ತಿಲ್ಲ ಎಂದು ನುಡಿದರು.
ದಕ್ಷಿಣ ಚೀನಾ ಸಮುದ್ರದ ಹೈನನ್ ದ್ವೀಪದಲ್ಲಿ ಚೀನಾ ನೌಕಾ ನೆಲೆಯನ್ನು ಅಮೆರಿಕ ವಿಜ್ಞಾನಿಗಳ ಪರಮಾಣು ಅಸ್ತ್ರಗಳ ಕಾವಲುಸಮಿತಿ ಒಕ್ಕೂಟ ಪತ್ತೆಹಚ್ಚಿತ್ತು. ನೌಕಾನೆಲೆ ಭಾರತಕ್ಕೆ ಅತೀ ಸಮೀಪದಲ್ಲಿದೆ ಎಂದು ಮಾಧ್ಯಮಗಳ ವರದಿಯಿಂದ ಈ ಪ್ರದೇಶದಲ್ಲಿ ಅಪಾಯದ ಗಂಟೆ ಬಾರಿಸಿತ್ತು.
ನೌಕೆಗಳು ರಾಷ್ಟ್ರೀಯ ಹಿತಾಸಕ್ತಿಗಳ ಅನ್ವಯ ಕೆಲಸ ಮಾಡುತ್ತವೆ. ಹಿಂದೂಮಹಾಸಾಗರದ ಮೂಲಕ ಚೀನದ ತೈಲ ಸಾಗಣೆಯಾಗುತ್ತದೆ. ಹಿಂದುಮಹಾಸಾಗರದ ಮೂಲಕ ಭಾರತದ ನೌಕಾಮಾರ್ಗದ ವ್ಯಾಪಾರ ಕೂಡ ನಡೆಯುತ್ತದೆ. ಚೀನಾದ ಹಿತಾಸಕ್ತಿಯು ನಮ್ಮ ಹಿತಾಸಕ್ತಿ ರೀತಿಯಲ್ಲಿದೆ ಎಂದು ಅಡ್ಮೈರಲ್ ಮೆಹ್ತಾ ತಿಳಿಸಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ. ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ. ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ. ನೀವೀಗ ಮನಸ್ಸಿನ ಆಶಾವಾದಿ ಚೌಕಟ್ಟಿನಲ್ಲಿದ್ದೀರಿ, ಆದರೆ ಸುವಸ್ತುಗಳಿಗಾಗಿ ನೀವು ದುಂದುವೆಚ್ಚಕ್ಕೆ ಮುಂದಾಗುವ ಸಾಧ್ಯತೆಗಳಿವೆ. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಕೆಲವು ನಟರು ಕನ್ನಡದಿಂದ ಪರಭಾಷಾ ಚಿತ್ರಕ್ಕೆ ನಟಿಸಲು ಹೋದರೆ ಮತ್ತೆ ಕನ್ನಡಕ್ಕೆ ಬರುವುದಿಲ್ಲ. ಉತ್ತಮ ಅವಕಾಶಗಳು ಅಲ್ಲಿ ಸಿಕ್ಕರೆ ಮತ್ತೆ ಅವರು ಕನ್ನಡಕ್ಕೆ ಬರುವುದಿಲ್ಲ. ಉದಾಹರಣೆಗೆ ನಮ್ಮ ಪ್ರಕಾಶ್ ರೈ. ಈಗ ಈ ಸಾಲಿಗೆ ನಮ್ಮ ಸುದೀಪ್ ಸೇರುತ್ತಾರೋ ಎಂಬ ಭಯ ಕನ್ನಡಿಗರನ್ನು ಕಾಡುತ್ತಿದೆ. |
| |
|
|
|
|
|
|
|