ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಶ್ರೀಲಂಕಾ ತಮಿಳರಲ್ಲಿ ಮ‌ೂಡಿದ ವಿಷಣ್ಣತೆ
ಕೊಲಂಬೊ, ಗುರುವಾರ, 21 ಮೇ 2009   ( 12:40 IST )
ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಸಾವಿನ ಸುದ್ದಿಯನ್ನು ಮತ್ತು ಎಲ್‌ಟಿಟಿಇ ದಮನವನ್ನು ಶ್ರೀಲಂಕಾ ಜನತೆ ಸಂಭ್ರಮದಿಂದ ಆಚರಿಸಿದರೆ, ರಾಷ್ಟ್ರದ ತಮಿಳು ಜನತೆಯಲ್ಲಿ ವಿಷಣ್ಣ ಭಾವ ಆವರಿಸಿದೆ.

ತಮಿಳರ ಪ್ರಾಬಲ್ಯದ ವೆಲ್ಲವಟ್ಟದಲ್ಲಿ ಯಾವುದೇ ಸಂಭ್ರಮದ ಸುಳಿವು ಕಂಡುಬರಲಿಲ್ಲ. ತಮಿಳು ಜನತೆ ಮತ್ತು ಎಲ್‌ಟಿಟಿಇ ನಡುವೆ ಬೆಸೆದ ಪ್ರೀತಿ ಕುಂದಿಲ್ಲವಾದ್ದರಿಂದ ನಮ್ಮ ಆಚರಣೆಗೆ ಅರ್ಥವಿಲ್ಲ. ಆದಾಗ್ಯೂ, ಬಹುಸಂಖ್ಯಾತರ ಪ್ರಾಬಲ್ಯದ ಸರ್ಕಾರಗಳು ಅಲ್ಪಾಸಂಖ್ಯಾತರ ಆಶೋತ್ತರಗಳು, ಕುಂದುಕೊರತೆಗಳ ಬಗ್ಗೆ ತಾಳಿದ್ದ ಉದಾಸೀನ ಮನೋಭಾವವೇ ತಮಿಳು ಭಯೋತ್ಪಾದಕತೆ ದ್ವೀಪರಾಷ್ಟ್ರದಲ್ಲಿ ಬೇರುಬಿಡಲು ಕಾರಣವಾಯಿತೆಂದು ಅವರು ನಂಬಿದ್ದಾರೆ.

ಜನಾಂಗೀಯ ಸಂಘರ್ಷದ ಮ‌ೂಲ ಕಾರಣಗಳ ಪರಿಹಾರದತ್ತ ಸರ್ಕಾರ ನೈಜ ನಿಲುವನ್ನು ಹೊಂದಿರದಿದ್ದರೆ, ಅಲ್ಪಸಂಖ್ಯಾತರಿಗೆ ಪ್ರತ್ಯೇಕತೆಯ ಭಾವನೆ ಬರುತ್ತದೆಂದು ಅವರು ಭಾವಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಭಾಕರನ್ ಕುಟುಂಬ ಸೇನೆಯ ಗುಂಡಿಗೆ ಬಲಿ
ಸೂಕಿಯ ಬಂಧನ ದೌರ್ಜನ್ಯ: ಹಿಲರಿ ಕ್ಲಿಂಟನ್ ಟೀಕೆ
ಸ್ವಾತ್ ಕಣಿವೆ ಉಗ್ರರಿಂದ ಬಹುತೇಕ ಮುಕ್ತ
ಬಾಗ್ದಾದ್ ಕಾರ್ ಬಾಂಬ್ ದಾಳಿಗೆ 34 ಬಲಿ
ಆತ್ಮಾಹುತಿ ದಾಳಿಗೆ ಇಬ್ಬರು ಅಮೆರಿಕನ್ನರ ಬಲಿ
ತಾಲಿಬಾನ್ ಜತೆ ಪಾಕ್ ಪಡೆಗಳ ಬೀದಿಕಾಳಗ
ಗ್ರಹ ಗತಿ
ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿಡುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು
ಮುಂದೆ ಓದಿ|ಮತ್ತಷ್ಟು...