ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಹಮೀದ್ ಕರ್ಜೈ ಸೋದರ ಹತ್ಯೆಗೆ ವಿಫಲ ಯತ್ನ
ಕಾಬುಲ್, 19 ಮೇ 2009   ( 11:07 IST )
ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ಅವರ ಸೋದರ ಪ್ರಯಾಣಿಸುತ್ತಿದ್ದ ಮೋಟಾರ್ ವಾಹನದ ಮೇಲೆ ಬಂದೂಕುಧಾರಿಯೊಬ್ಬ ಸೋಮವಾರ ದಾಳಿನಡೆಸಿದ್ದರಿಂದ ಅವರ ಅಂಗರಕ್ಷಕನೊಬ್ಬ ಸತ್ತಿದ್ದಾನೆ. ದಾಳಿಯಿಂದ ವಾಲಿ ಕರ್ಜೈಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಕಾಬುಲ್‌ಗೆ ಪೂರ್ವ ನಂಗಾರ್‌ಹಾರ್ ಪ್ರಾಂತ್ಯದಿಂದ ಪ್ರಯಾಣಿಸುತ್ತಿದ್ದ ಅಧ್ಯಕ್ಷರ ಸೋದರನ ಹತ್ಯೆ ಸಲುವಾಗಿ ಈ ದಾಳಿ ನಡೆಸಲಾಗಿದೆ.

ಅಹ್ಮದ್ ವಾಲಿ ಕರ್ಜೈ ಕಂದಹಾರ್ ಪ್ರಾಂತ್ಯದ ಪ್ರಾಂತೀಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ನಾವು ಕಾಬೂಲ್‌ನತ್ತ ಪ್ರಯಾಣಿಸುತ್ತಿದ್ದಾಗ ಹಠಾತ್ತಾಗಿ ಬೆಟ್ಟದ ಮೇಲಿನಿಂದ ರಾಕೆಟ್ ಮತ್ತು ಪಿಕೆ ಮೆಷಿನ್ ಗನ್ ದಾಳಿ ನಡೆಸಲಾಯಿತು ಎಂದು ಅಹ್ಮದ್ ವಾಲಿ ಕರ್ಜೈ ತಿಳಿಸಿದರು.

ತಮ್ಮ ಕಾರು ಮುಂಭಾಗದಲ್ಲಿತ್ತು ಮತ್ತು ಅಂಗರಕ್ಷಕರು ತಮ್ಮ ಹಿಂದೆ ಪ್ರತ್ಯೇಕ ಕಾರಿನಲ್ಲಿ ಬರುವಾಗ ಅವರಿಗೆ ಗುಂಡೇಟು ತಾಗಿದ್ದು, ಅಂಗರಕ್ಷಕರಲ್ಲೊಬ್ಬನು ಸತ್ತಿದ್ದಾನೆ. ತಾವು ವಾಹನಗಳನ್ನು ನಿಲ್ಲಿಸದೇ, ದಾಳಿಕೋರರ ಜತೆ ಗುಂಡಿನ ಚಕಮಕಿ ನಡೆಸಿದ್ದಾಗಿ ಕರ್ಜೈ ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಭಾಕರನ್ ಇನ್ನೂ ಜೀವಂತ: ಎಲ್‌ಟಿಟಿಇ ವೆಬ್‌ಸೈಟ್
ತಾಲಿಬಾನ್ ಸೋಲಿಸಿ ಶಾಂತಿ ಸ್ಥಾಪನೆ: ಗಿಲಾನಿ ವಿಶ್ವಾಸ
ಹಂದಿ ಜ್ವರಕ್ಕೆ ನ್ಯೂಯಾರ್ಕ್ ಶಿಕ್ಷಕ ಬಲಿ
ಬರ್ಮಾ ನಾಯಕಿ ಸೂಕಿ ವಿಚಾರಣೆ ಆರಂಭ
ವೇಲುಪಿಳ್ಳೈ ಪ್ರಭಾಕರನ್ ಹೋರಾಟದ ಅಧ್ಯಾಯಕ್ಕೆ ತೆರೆ
ಯುದ್ಧಾಪರಾಧ ತನಿಖೆಗೆ ಐರೋಪ್ಯ ಒಕ್ಕೂಟ ಆಗ್ರಹ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...