ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಸೊಮಾಲಿ ಕಡಲ್ಗಳ್ಳರ ದಾಳಿ ಪ್ರಯತ್ನ ವಿಫಲ
ಸೊಮಾಲಿ, ಶನಿವಾರ, 3 ಜನವರಿ 2009   ( 12:07 IST )
ಅಪಾಯಕಾರಿ ಅಡೆನ್ ಕೊಲ್ಲಿಯಲ್ಲಿ ಸರಕುಸಾಗಣೆ ಹಡಗೊಂದರ ಮೇಲೆ ಸೊಮಾಲಿ ಕಡಲ್ಗಳ್ಳರ ದಾಳಿ ಪ್ರಯತ್ನವನ್ನು ಫ್ರೆಂಚ್ ಸಮರನೌಕೆಯೊಂದು ವಿಫಲಗೊಳಿಸಿದೆ. ಪ್ರಮುಖ ಸಮುದ್ರ ಮಾರ್ಗದಲ್ಲಿ ಹಾದುಹೋಗುವ ವಾಣಿಜ್ಯೋದ್ದೇಶದ ಹಡಗುಗಳ ಮೇಲೆ ಕಡಲ್ಗಳ್ಳರ ದಾಳಿಯನ್ನು ವಿಫಲಗೊಳಿಸುವ ಬಹುರಾಷ್ಟ್ರೀಯ ಕಾರ್ಯಾಚರಣೆ ಭಾಗವಾಗಿ ಸಮರನೌಕೆಯು ಈ ಪ್ರದೇಶದಲ್ಲಿ ಗಸ್ತುತಿರುಗುತ್ತಿದೆ.

ಫ್ರೆಂಚ್‌ನ 'ಪಿಎಂ ಲೆಹರ್' ನೌಕೆಯು ತಲಾ 8 ಸೊಮಾಲಿ ಕಡಲ್ಗಳ್ಳರನ್ನು ಒಯ್ಯುತ್ತಿದ್ದ ಎರಡು ಸ್ಪೀಡ್‌ಬೋಟ್‌ಗಳನ್ನು ಅಡ್ಡಗಟ್ಟಿದರು. ಸೊಮಾಲಿ ಕಡಲ್ಗಳ್ಳರು ಪನಾಮಾದ ಸರಕುಸಾಗಣೆ ಹಡಗೊಂದರ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿದ್ದರಂತೆ ಫ್ರೆಂಚ್ ಸಮರನೌಕೆ ಕಡಲ್ಗಳ್ಳರನ್ನು ವಶಕ್ಕೆ ತೆಗೆದುಕೊಂಡಿತು.

ಫ್ರೆಂಚ್ ಸಿಬ್ಬಂದಿಯು ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡುಗಳನ್ನು ಸ್ಪೀಡ್‌ಬೋಟ್‌ಗಳಿಂದ ವಶಕ್ಕೆ ತೆಗೆದುಕೊಂಡಿದ್ದಾರೆಂದು ಹೇಳಿಕೆ ತಿಳಿಸಿದೆ. ಮಲೇಶಿಯದ ಮಿಲಿಟರಿ ಹೆಲಿಕಾಪ್ಟರೊಂದು ಗುರುವಾರ ಭಾರತದ ಟ್ಯಾಂಕರ್‌ವೊಂದನ್ನು ಕಡಲ್ಗಳ್ಳರ ಅಪಹರಣದಿಂದ ಪಾರು ಮಾಡಿದೆ. ಯೆಮೆನ್ ಮತ್ತು ಸೊಮಾಲಿಯ ತೀರಗಳ ನಡುವೆ 12ಕ್ಕೂ ಹೆಚ್ಚು ಸಮರವಿಮಾನಗಳು ಗಸ್ತುತಿರುಗುತ್ತಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹಿಂದೂ ಅರ್ಚಕರನ್ನು ಬದಲಿಸಲು ಪಶುಪತಿನಾಥಕ್ಕೆ ಮುತ್ತಿಗೆ
ಕಿಲ್ಲಿನೋಚಿ ಶ್ರೀಲಂಕಾ ಸೇನೆಯ ಕೈವಶ
ಈಜಿಪ್ಟಿನ ಸರಕುಸಾಗಣೆ ಹಡಗು ಅಪಹರಣ
ಉಗ್ರರಿಗೆ ಹೆಣ್ಣು ಮಕ್ಕಳನ್ನು ವಿವಾಹಮಾಡಿ: ತಾಲಿಬಾನ್
ಕಿಲ್ಲಿನೋಚಿ ಸ್ವಾಧೀನದ ನಿರೀಕ್ಷೆಯಲ್ಲಿ ಶ್ರೀಲಂಕಾಪಡೆ
ಅಮೆರಿಕದ ಬೆದರಿಕೆ ಕುರಿತು ರಾಲ್ ಕ್ಯಾಸ್ಟ್ರೊ ಎಚ್ಚರಿಕೆ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...