|
| ಅಣು ಒಪ್ಪಂದದಲ್ಲಿ ಮುಂದಿನ ಹೆಜ್ಜೆ-ಅಮೆರಿಕ ಪ್ರತಿಜ್ಞೆ |
| ವಾಷಿಂಗ್ಟನ್, ಬುಧವಾರ, 23 ಜುಲೈ 2008 ( 13:31 IST ) | |
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿಶ್ವಾಸಮತ ಯಾಚನೆಯಲ್ಲಿ ಜಯಗಳಿಸಿರುವ ಹಿನ್ನೆಲೆಯಲ್ಲಿ, ಅಣು ಸಹಕಾರ ಒಪ್ಪಂದದಲ್ಲಿ ಮುಂದಿನ ಹೆಜ್ಜೆ ಇಡುವುದಾಗಿ ಅಮೆರಿಕ ಪ್ರತಿಜ್ಞೆ ಮಾಡಿದೆ. "ವಿಶ್ವಾಸಮತದಲ್ಲಿ ಜಯಗಳಿಸಿದ್ದು ಭಾರತಕ್ಕೆ ಒಳ್ಳೆಯದೇ. ಭಾರತಕ್ಕೆ ಮಾಲಿನ್ಯರಹಿತ, ಹಸಿರುಮನೆ ಅನಿಲ ಹೊರಹೊಮ್ಮಿಸದಿರುವ ಇಂಧನ ಮೂಲ ನೀಡಲು ಸಹಾಯಕವಾಗುತ್ತದೆ" ಎಂದು ಶ್ವೇತಭವನದ ವಕ್ತಾರೆ ಡಾನಾ ಪೆರಿನೊ ತಿಳಿಸಿದ್ದಾರೆ.
ಅಣು ಒಪ್ಪಂದ ಕಾರ್ಯಗತಕ್ಕೆ ಸಿಂಗ್ ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಅವಶ್ಯಕವಾಗಿತ್ತು. ಇದರಿಂದ ಭಾರತದ ನಾಗರಿಕಪರಮಾಣು ಸ್ಥಾವರಗಳಿಗೆ ಪರಮಾಣು ಸಾಮಗ್ರಿಗಳ ಪೂರೈಕೆಗೆ ಅಮೆರಿಕಕ್ಕೆ ಅವಕಾಶ ಒದಗಿಸುತ್ತದೆ.
ಅಧ್ಯಕ್ಷ ಬುಷ್ ಮತ್ತು ಸಿಂಗ್ 2006ರಲ್ಲಿ ಅಣುಒಪ್ಪಂದಕ್ಕೆ ಅಂಕಿತ ಹಾಕಿದ್ದು, ಅದರ ಅನುಷ್ಠಾನಕ್ಕೆ ಉಭಯ ರಾಷ್ಟ್ರಗಳು ಒಂದು ವರ್ಷಕ್ಕಿಂತ ಹೆಚ್ಚಿಗೆ ಕ್ಲಿಷ್ಟಕರ ಮಾತುಕತೆಯಲ್ಲಿ ನಿರತವಾಗಿದ್ದವು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|