|
| ಜೈಲಿನಲ್ಲಿ ಗಲಭೆ: ಸ್ವತಂತ್ರ ತನಿಖೆಗೆ ಆದೇಶ |
| ಬೈರೂತ್, ಮಂಗಳವಾರ, 22 ಜುಲೈ 2008 ( 17:43 IST ) | |
ಜೈಲಿನ ಗಲಭೆ ಸಂದರ್ಭದಲ್ಲಿ ಕೈದಿಗಳ ಮೇಲೆ ಗುಂಡುಹಾರಿಸಿದ ಘಟನೆ ಕುರಿತಂತೆ ಸ್ವತಂತ್ರ ತನಿಖೆ ನಡೆಸುವಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾವಲುಸಮಿತಿ ಸಿರಿಯವನ್ನು ಒತ್ತಾಯಿಸಿದೆ. ಜುಲೈ ಐದರಂದು ಸಂಭವಿಸಿದ ಗಲಭೆಯಲ್ಲಿ ಹತ್ಯೆಯಾದವರ ಮತ್ತು ಗಾಯಗೊಂಡವರ ಹೆಸರುಗಳನ್ನು ಬಹಿರಂಗ ಮಾಡುವಂತೆ ನ್ಯೂಯಾರ್ಕ್ ಮೂಲದ ಮಾನವ ಹಕ್ಕು ಕಾವಲು ಸಮಿತಿ ಸಿರಿಯದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕನಿಷ್ಠ 9 ಕೈದಿಗಳು ಮತ್ತು ಒಬ್ಬ ಪೊಲೀಸ್ ಸತ್ತಿದ್ದಾರೆಂದು ಕಾವಲು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ. ಸುಮಾರು 25ಕ್ಕಿಂತ ಹೆಚ್ಚು ಜನರು ಗಲಭೆಯಲ್ಲಿ ಸತ್ತಿದ್ದಾರೆಂದು ಸಿರಿಯದ ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ.ಡಮಾಸ್ಕಸ್ ಹೊರವಲಯದ ಸೈದ್ನಾಯ ಜೈಲಿನಲ್ಲಿ ಉಂಟಾದ ಗಲಭೆಯಲ್ಲಿ ಸತ್ತವರ ಅಂಕಿಅಂಶಗಳನ್ನು ಸಿರಿಯ ಬಿಡುಗಡೆ ಮಾಡಿಲ್ಲ.
ಗಲಭೆ ಅಲ್ಪಕಾಲಾವಧಿಯಾಗಿದ್ದು, ಸಿರಿಯ ಮತ್ತು ಇರಾಕ್ನಲ್ಲಿ ಭಯೋತ್ಪಾದನೆ ದಾಳಿ ಮಾಡಿದ ಉಗ್ರಗಾಮಿಗಳ ಗುಂಪು ಇದಕ್ಕೆ ಪ್ರಚೋದಿಸಿದೆ ಎಂದು ಸಿರಿಯದ ಅಧಿಕಾರಿಗಳು ಹೇಳಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|