ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ದೋಣಿ ಮುಳುಗಿ 30 ಜನರು ನೀರುಪಾಲು
ಯಾಂಗೋನ್, ಶುಕ್ರವಾರ, 4 ಜುಲೈ 2008   ( 16:49 IST )
ಮ್ಯಾನ್ಮಾರ್‌ನ ನೈರುತ್ಯ ಇರ್ರವಡ್ಡಿ ಮುಖಜಭೂಮಿಯಲ್ಲಿ 80 ಜನರನ್ನು ಒಯ್ಯುತ್ತಿದ್ದ ದೋಣಿಯು ಮುಳುಗಿ ಮ‌ೂವತ್ತು ಜನರು ನೀರುಪಾಲಾಗಿದ್ದಾರೆಂದು ಮಾಧ್ಯಮ ವರದಿ ಮಾಡಿದೆ. ಚಂಡಮಾರುತ ಪೀಡಿತ ಪ್ರದೇಶದಲ್ಲಿರುವ ವೈವೇ ನದಿಯಲ್ಲಿ ಮೋಟರ್ ಬೋಟ್ ಮುಳುಗಿತೆಂದು ನ್ಯೂ ಲೈಟ್ ಮ್ಯಾನ್ಮಾರ್ ತಿಳಿಸಿದೆ.

82 ಜನರಲ್ಲಿ 44 ಪ್ರಯಾಣಿಕರ ಜೀವವುಳಿದಿದ್ದು, ಉಳಿದವರು ಸತ್ತಿದ್ದಾರೆಂದು ದಿನಪತ್ರಿಕೆ ವರದಿ ಮಾಡಿದೆ.ಎಂಯಾಂಗುಮ್ಯ ಗ್ರಾಮಕ್ಕೆ ತೆರಳುತ್ತಿದ್ದ ದೋಣಿ ಯಾಂಗಾನ್‌ಗೆ 150 ಕಿಮೀ ದೂರದಲ್ಲಿ ಮುಳುಗಿತು ಎಂದು ದಿನಪತ್ರಿಕೆ ತಿಳಿಸಿದೆ.

ಇರ್ರವಡ್ಡಿ ಮುಖಜಭೂಮಿ ಪ್ರದೇಶವು ನರ್ಗೀಸ್ ಚಂಡಮಾರುತದ ಪ್ರಕೋಪಕ್ಕೆ ಸಿಕ್ಕಿ ವಿನಾಶದ ಜಾಡನ್ನು ಉಳಿಸಿಹೋಗಿದೆ. ಚಂಡಮಾರುತದ ಬಳಿಕ ಸುಮಾರು 80,000 ಜನರು ಸತ್ತಿದ್ದು, 50,000ಕ್ಕಿಂತ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇನ್ನೂ 50 ಲಕ್ಷ ಜನರು ಹಸಿವಿನಿಂದ ತತ್ತರ
42 ಕೊಲೆ: ಮಾಟಗಾರನಿಗೆ ಗುಂಡೇಟಿನ ಶಿಕ್ಷೆ
ಒಬಾಮಾಗೆ ನಿಧಿ ಸಂಗ್ರಹಕ್ಕೆ ಚಟ್ವಾಲ್ ನಿರ್ಧಾರ
ಶೋಭರಾಜ್‌ಗೆ ಬೇಸ್ತುಬಿದ್ದ 20ರ ಪ್ರಾಯದ ಬಾಲೆ
ಕೊಕೇನ್, ಗಾಂಜಾ ಬಳಕೆಯಲ್ಲಿ ಅಮೆರಿಕ ಅಗ್ರಸ್ಥಾನ
ಇರಾನ್ ತೈಲೋತ್ಪನ್ನಕ್ಕೆ ಬದಲಿ ವ್ಯವಸ್ಥೆ ಕಷ್ಟ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಲಾರಿ ಮುಷ್ಕರ, ಬಂದ್‌ನಿಂದ ಕಂಗೆಟ್ಟ ಶ್ರೀಸಾಮಾನ್ಯ
ಒಂದು ಕಡೆ ಲಾರೀ ಮುಷ್ಕರ ಇನ್ನೊಂದೆಡೆ ವಿಶ್ವಹಿಂದೂ ಪರಿಷತ್ ಕರೆಕೊಟ್ಟಿರುವ ಬಂದ್‌ನಿಂದಾಗಿ ....
ಸುಪ್ರಿಂಕೋರ್ಟ್ ಮೊರೆಗೆ ಕರವೇ ನಿರ್ಧಾರ
ಜೆಡಿಎಸ್ ಮುಗಿಸಲು ಷಡ್ಯಂತ್ರ: ರೇವಣ್ಣ ಆರೋಪ
ಮನರಂಜನೆ
ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ.
ಮುಂದೆ ಓದಿ|ಮತ್ತಷ್ಟು...