|
| ಮಾರಾಟ ತೆರಿಗೆ ಕಡಿತವಾದಲ್ಲಿ ಪ್ರಯಾಣ ದರ ಇಳಿಕೆ |
| ಬೆಂಗಳೂರು, ಬುಧವಾರ, 17 ಡಿಸೆಂಬರ್ 2008 ( 13:54 IST ) | |
ಸರಕಾರ ಇಂಧನ ಮಾರಾಟ ತೆರಿಗೆಯನ್ನು ಕಡಿತಗೊಳಿಸಿ ಸರಕಿನ ಸ್ಥಾನಮಾನ ನೀಡಿದಾಗ ಪ್ರಯಾಣ ದರ ಕಡಿತ ಘೋಷಿಸಲು ಸಾಧ್ಯ ಎಂದು ಕಿಂಗ್ಫಿಶರ್ ಏರ್ಲೈನ್ಸ್ ಮುಖ್ಯಸ್ಥ ವಿಜಯ್ ಮಲ್ಯ ಹೇಳಿದ್ದಾರೆ.
ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಪ್ರಯಾಣ ದರ ಇಳಿಕೆ ಮಾಡುವಂತೆ ನೀಡಿದ ಹೇಳಿಕೆಗೆ ಪ್ರತಿಕ್ರಯಿಸಿದ ಮಲ್ಯ , ಇಂಧನ ದರ ಇಳಿಕೆ ಹಾಗೂ ತೆರಿಗೆ ಕಡಿತದ ಹಿನ್ನೆಲೆಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳು ಸಭೆ ಸೇರಿ ಪ್ರಯಾಣ ದರ ಕಡಿತ ಕುರಿತಂತೆ ನಿರ್ಧರಿಸಲಿವೆ ಎಂದು ಉದ್ಯಮಿ ಮಲ್ಯ ತಿಳಿಸಿದ್ದಾರೆ.
ಕಚ್ಚಾ ತೈಲ ಏರಿಕೆಯಾದಲ್ಲಿ ಇಂಧನ ದರಗಳಲ್ಲಿ ಹೆಟಚ್ಚಳವಾಗುತ್ತದೆ ಮತ್ತೆ ಪ್ರಯಾಣ ದರ ಏರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ಇಂಧನ ಮಾರಾಟ ತೆರಿಗೆಯನ್ನು ರದ್ದುಗೊಳಿಸಿ ಸರುಕಿನ ಸ್ಥಾನಮಾನ ನೀಡಿದಲ್ಲಿ ತುಂಬಾ ಸಂತೋಷದಿಂದ ಪ್ರಯಾಣ ದರದಲ್ಲಿ ಇಳಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಮಿಥುನ್ ತೇಜಸ್ವಿ ಮತ್ತು ಪಾಯಲ್ ಘೋಷ್ ಮುಖ್ಯಭೂಮಿಕೆಯಲ್ಲಿರುವ 'ವರ್ಷಧಾರೆ' ಚಿತ್ರಕ್ಕೀಗ ಶೇ 80 ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಈಗಾಗಲೇ ಎರಡು ಹಾಡುಗಳನ್ನು ಚಿತ್ರಿಸಲಾಗಿದ್ದು, ಇನ್ನುಳಿದ |
| |
|
|
|
|
|
|
|