ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
128 ಡಾಲರ್‌ಗಿಂತಲೂ ಕೆಳಕ್ಕಿಳಿದ ತೈಲ ಬೆಲೆ
ಸಿಂಗಪುರ, ಬುಧವಾರ, 23 ಜುಲೈ 2008   ( 12:48 IST )
ಕಚ್ಚಾತೈಲದ ಬೆಲೆಯಲ್ಲಿ ಬುಧವಾರ ಮತ್ತಷ್ಟು ಕೆಳಕ್ಕಿಳಿದಿದ್ದು, ಅದು ಒಂದು ಬ್ಯಾರೆಲ್‌ಗೆ 3 ಡಾಲರ್‌ಗಿಂತಲೂ ಕೆಳಕ್ಕಿಳಿದಿದೆ. ಅಮೆರಿಕದ ಗಲ್ಫ್ ಆಫ್ ಆಫ್ ಮೆಕ್ಸಿಕೋದಲ್ಲಿ ಸಂಭವಿಸಲಿದ್ದ ಚಂಡಮಾರುತದ ಶಕ್ತಿ ಕಡಿಮೆಯಾಗಿದೆ.

ಏಷ್ಯಾದ ವರ್ತಕರು ದಿನದ ಅಂತ್ಯಕ್ಕೆ ಬಿಡುಗಡೆಗೊಳ್ಳಲಿರುವ ಅಮೆರಿಕ ತೈಲ ಪೂರೈಕೆ ಮಾಹಿತಿಯನ್ನು ನಿರೀಕ್ಷಿಸುತ್ತಿದ್ದು, ಅತಿ ಹೆಚ್ಚಿನ ಇಂಧನ ಬಳಕೆಯ ರಾಷ್ಟ್ರದಲ್ಲಿ ಇಂಧನದ ಬೇಡಿಕೆಯು ಕಡಿಮೆಯಾಗಿದೆ ಎನ್ನಲಾಗಿದೆ.

ಆಗಸ್ಟ್ ತಿಂಗಳಿನ ತೈಲ ಪೂರೈಕೆಗಾಗಿ ನಡೆಸಲಾದ ವಹಿವಾಟಿನಲ್ಲಿ ಒಂದು ಬ್ಯಾರೆಲ್ ತೈಲದ ಬೆಲೆಯಲ್ಲಿ 3.09ಡಾಲರ್‌ನಷ್ಟು ಕಡಿಮೆಯಾಗಿ ಅದು 127.95 ಡಾಲರ್‌ಗೆ ಕೊನೆಗೊಂಡಿತು. ಜೂನ್ ಆರಂಭದಲ್ಲಿದ್ದ ಬೆಲೆ ಏರಿಕೆಯಲ್ಲಿ ಸಾಕಷ್ಟು ಇಳಿಕೆಯು ಈಗ ಕಂಡು ಬಂದಿದೆ.

ಕಳೆದ ಆರು ದಿನಗಳ ವಹಿವಾಟಿನಲ್ಲಿ ಐದು ದಿನ ಬೆಲೆಗಳು ಇಳಿಕೆಗೊಂಡಿವೆ. ಚಂಡಮಾರುತವು ಅಮೆರಿಕ-ಮೆಕ್ಸಿಕೋ ದಡದ ಮೂಲಕ ಸಾಗಿದ್ದು, ಅದರ ಬಲ ಕ್ಷೀಣಗೊಂಡಿದೆ ಮತ್ತು ಡಾಲರ್ ಮೌಲ್ಯದಲ್ಲಿ ವೃದ್ಧಿಯಾಗುತ್ತಿರುವುದು ಸಹ ವಹಿವಾಟುದಾರರು ಸ್ವಲ್ಪ ಎಚ್ಚರಿಕೆಯಿಂದ ಇರುವಂತೆ ಮಾಡಿದೆ.

ಬೆಲೆ ಬೆಂಬಲಿತವಾದಂತಹ ಯಾವುದೇ ಸುದ್ಧಿಯೂ ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿಲ್ಲ. ಡಾಲಿ ಹೆಸರಿನ ಚಂಡಮಾರುತದ ಪ್ರತಾಪವೂ ಕಡಿಮೆಯಾಗಿದೆ ಎಂದು ತಿಳಿಸಿದ ಎಎನ್‌ಜಡ್ ಬ್ಯಾಂಕ್‌ನ ಮಾರ್ಕ್ ಪೆರ್ವೆನ್, ಮಾರುಕಟ್ಟೆ ಮೂಲತಃ ಬಲಿಷ್ಟವಾಗಿಯೇ ಇದೆ. ಆದರೆ ಹೆಚ್ಚಳಗೊಂಡಿದ್ದ ಬೆಲೆಗಳು ಇಳಿದಿವೆ ಅಷ್ಟೇ ಎಂದು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರೂ.ಸಾವಿರಕೋಟಿ ಬಾಂಡ್ ಆಗ್ರಹಿಸಿದ ಪೆಟ್ರೋಲಿಯಂ ಸಚಿವಾಲಯ
ನ್ಯಾನೋ ಮಾರಾಟಕ್ಕೆ ಫಿಯೆಟ್ ವೇದಿಕೆ
ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ಭಾರತೀಯ ಉದ್ಯಮ
ಸೂಚ್ಯಂಕದಲ್ಲಿ 254 ಪಾಯಿಂಟ್ ಏರಿಕೆ
ಮಿಜುಹೊ ಜೊತೆ ಟಾಟಾ ಕ್ಯಾಪಿಟಲ್ ಒಪ್ಪಂದ
ರಿಲಯನ್ಸ್ ಅನಿಲ ಪೂರೈಕೆ ವಿಚಾರಣೆ ಮುಂದೂಡಿಕೆ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...