ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಆರೋಗ್ಯ ಸಮಾಚಾರ
ರಕ್ತನಾಳ ಕಟ್ಟಿದ್ದರೆ ಕಾಲುನೋವುಂಟಾಗಬಹುದು
ಕಾಲಿನಲ್ಲಿ ದೀರ್ಘಕಾಲದಿಂದ ನೋವು ಕಂಡು ಬಂದರೆ ನಿರ್ಲಕ್ಷಿಸಬೇಡಿ. ರಕ್ತದೊತ್ತಡ ತಪಾಸಣೆಗೆ ತಕ್ಷಣವೇ ತೆರಳಿ. ಹೀಗಂತ ಫ್ರಾನ್ಸಿನ ಹೃದ್ರೋಗತಜ್ಞ ಡಾ|ಮೈಕೆಲ್ ಹೆನ್ರಿ ಹೇಳಿದ್ದಾರೆ.

ರಕ್ತನಾಳಗಳು ಕಟ್ಟಿದ್ದರೆ ಕಾಲು ನೋವು ಉಂಟಾಗುವ ಸಾಧ್ಯತೆ ಇರುವ ಕಾರಣ ಅವರು ಈ ಸಲಹೆ ನೀಡಿದ್ದಾರೆ.

ವಿಶೇಷ ತಂತ್ರದಿಂದ ಶಸ್ತ್ರಕ್ರಿಯೆಯೇ ಇಲ್ಲದೆ ಕಾಲಿನ ರಕ್ತನಾಳಗಳನ್ನು ತೆರೆಯುವ ಎಂಡೋ ವಾಸ್ಕ್ಯುಲರ್ ಥೆರಪಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ಅವರು ವಿಶೇಷ ವೈದ್ಯಕೀಯ ಕಾರ್ಯವೊಂದಕ್ಕಾಗಿ ಆಕ್ಸ್‌ಫರ್ಡ್ ಆಸ್ಪತ್ರೆಯ ವೈದ್ಯರಿಗೆ ನಿರ್ದೇಶನ ನೀಡಲು ಜಲಂಧರ್‌ಗೆ ಆಗಮಿಸಿದ್ದರು.

ರಕ್ತಸಂಚಾರದ ಕೊರತೆಯಿಂದಾಗಿ ಕಾಲಿನ ಅಲ್ಸರ್‌ನಿಂದ ಬಳಲುತ್ತಿರುವವರು ಈ ಚಿಕಿತ್ಸೆಗೆ ನಾಟಕೀಯವಾಗಿ ಸ್ಪಂದಿಸುತ್ತಾರೆ ಎಂದು ಡಾ|ಹೆನ್ರಿ ಹೇಳಿದ್ದಾರೆ.

ಮಧುಮೇಹ ಹಾಗೂ ಹೈಪರ್ ಟೆನ್ಷನ್‌ನಿಂದ ಅತಿ ಹೆಚ್ಚುಮಂದಿ ಬಳಲುವ ಭಾರತದಂತಹ ದೇಶಕ್ಕೆ ಈ ಚಿಕಿತ್ಸೆ ಅತ್ಯವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಅಪೌಷ್ಠಿಕತೆ ವಿರುದ್ಧ ಹೋರಾಟಕ್ಕೆ 1,426 ಕೋ.
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಮೆಣಸು ತಿನ್ನಿ, ಕೊಬ್ಬುಕರಗಿಸಿ!
ನೆಗಡಿ ನ್ಯುಮೋನಿಯಾಕ್ಕೂ ದಾರಿಯಾಗಬಹುದು
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace