ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಬರ್ತಾವ್ನೆ ಹೋರಿ
ಶುಕ್ರವಾರ, 15 ಮೇ 2009   ( 17:36 IST )
ಅದು 'ಹೋರಿ' ಚಿತ್ರದ ಮುಹೂರ್ತ. ನಿರ್ದೇಶಕ ನಾಗೇಂದ್ರ ಮಾಗಡಿ ತುಂಬಾ ಖುಷಿಯಲ್ಲಿದ್ದರು. ಚಿತ್ರ ನೂರಕ್ಕೆ ನೂರು ಕಮರ್ಷಿಯಲ್. ಹಳ್ಳಿಯ ಸಮಸ್ಯೆಯನ್ನು ಇಟ್ಟುಕೊಂಡು ಚಿತ್ರಕತೆ ಹೆಣೆಯಲಾಗಿದೆ. ಚಿಕ್ಕ ಫ್ಲಾಷ್‌ಬ್ಯಾಕ್ನೊಂದಿಗೆ ಕತೆಯ ಆರಂಭ. ನಾಯಕನ ತಂದೆ ಹೇಳುವ ಕತೆಯೇ ತಳಹದಿ. ನಾಯಕ ಅನ್ಯಾಯ ಸಹಿಸುವವನಲ್ಲ. ಅನ್ಯಾಯದ ವಿರುದ್ಧ ಹೋರಿಯಂತೆ ನುಗ್ಗಿ ಅನ್ಯಾಯ ಎಸಗುವವರನ್ನು ಸದೆಬಡಿಯುತ್ತಾನೆ ಎಂದರು ಪಾಂಡು.

ಭಾರೀ ಸಮಯದ ನಂತರ ವಿನೋದ್ ಪ್ರಭಾಕರ್ ನಟಿಸುತ್ತಿರುವುದರಿಂದ ಸಹಜವಾಗಿಯೇ ಅವರು ಖುಷಿಯಲ್ಲಿದ್ದರು. 'ನಿರ್ದೇಶಕರು ಅಪ್ಪನ ಮೇಲಿನ ಪ್ರೀತಿಯಿಂದ ನನಗೆ ಈ ಪಾತ್ರ ನೀಡಿದ್ದಾರೆ. ಚಿತ್ರದಲ್ಲಿ ಎರಡು ಫೈಟ್ ಇದ್ದು, ಅದು ಸಂದರ್ಭಕ್ಕೆ ತಕ್ಕಂತಿದೆ. ಹಾಸ್ಯದ ಜೊತೆಗೆ ಸೆಂಟಿಮೆಂಟ್ ಕೂಡಾ ಇರುತ್ತದೆ. ಸಂಭಾಷಣೆಯಲ್ಲಿ ಮೈಸೂರಿನ ಮಣ್ಣಿನ ಸೊಗಡು ಇರುತ್ತದೆ.

ಜಾಜಿಮಲ್ಲಿಗೆ ಚಿತ್ರದ ಗೌರಿ ಮುಂಜಾಲ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಯಕನೊಂದಿಗೆ ಸದಾ ಹೊಡೆದಾಡುವ ಪಾತ್ರ ನನ್ನದು. ಬಾಯಿ ಮಾತಿನ ಹೊಡೆದಾಟವೇ ಜಾಸ್ತಿ ಎಂದು ಗೌರಿ ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಂಕಜ್ ಚಿಲಿಪಿಲಿ ಸದ್ದುಮಾಡುವುದೇ?
ತಂದೆ-ಮಗಳ ರೋಮ್ಯಾನ್ಸ್ ಮುಸ್ಸಂಜೆಯ ಗೆಳತಿ
ಈ ವಾರ ಥಿಯೇಟರ್‌ಗೆ 'ಸವಾರಿ'
ಹುಚ್ಚಿಯಾದ ಪೂಜಾಗಾಂಧಿ
ಜಾಜಿಮಲ್ಲಿಗೆ ಬಿಡುಗಡೆಗೆ ಮುನ್ನ ಅಜಯ್ ಮನದ ಮಾತು
ಉಮಾಶ್ರೀ ಈಗ ಮಂತ್ರವಾದಿ
ಗ್ರಹ ಗತಿ
ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಖ್ಯಮಂತ್ರಿಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಚರ್ಚೆ
ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು....
ರೇಸ್‌ಕೋರ್ಸ್ ಸ್ಥಳಾಂತರಕ್ಕೆ ಡಿ.31 ಗಡುವು
ಭಾಷಾ ವಿವಾದ - ಉನ್ನತ ಮಟ್ಟದ ಸಭೆ: ಕಾಗೇರಿ
ಮನರಂಜನೆ
ಚಿತ್ರ ಸುದ್ದಿ - ಎ.ಎಂ.ಆರ್. ರಮೇಶ್‌ರವರ ಯಶಸ್ವಿ "ಸೈನೈಡ್' ಚಿತ್ರದ ನಂತರ ಅವರ ಬಹು ನಿರೀಕ್ಷೆಯ 'ಮಿಂಚಿನ ಓಟ' ಚಿತ್ರ ಯಾಕೋ ಓಡಲಿಲ್ಲ. ಇವರ ದುರದೃಷ್ಟವೋ ಅಥವಾ ಕಥೆ ಉತ್ತಮವಿಲ್ಲದ ಕಾರಣಕ್ಕೊ
ಮುಂದೆ ಓದಿ|ಮತ್ತಷ್ಟು...