|
| ಇಂದ್ರಜಿತ್ರಿಂದ 'ಹುಡುಗ-ಹುಡುಗಿ' |
| ಗುರುವಾರ, 19 ಮಾರ್ಚ್ 2009 ( 17:43 IST ) | |
ಮತ್ತೆ ಇಂದ್ರಜಿತ್ ಮನಸು ಮಾಡಿದ್ದಾರೆ. ನೈಸ್ ಕಂಪೆನಿಯ ಖೇಣಿ ಜೊತೆಗಿನ ವಿವಾದದ ನಂತರ ಈಗ ಚಿತ್ರ ಮಾಡಲು ಸಿದ್ಧರಾಗಿದ್ದಾರೆ. ಕಳೆದ ಬಾರಿ 'ಲಂಕೇಶ್ ಪತ್ರಿಕೆ' ಚಿತ್ರ ಮಾಡಿದ ಅವರು ಈ ಬಾರಿ 'ಹುಡುಗ-ಹುಡುಗಿ' ಎಂಬ ಚಿತ್ರ ಮಾಡುತ್ತಿದ್ದಾರೆ.
ಈ ಬಾರಿ ತಮ್ಮ ಚಿತ್ರಕ್ಕೆ ಗಣೇಶ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಚಿತ್ರವನ್ನು ಕೆ.ಮಂಜು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಮಂಜು ಇಂದ್ರಜಿತ್ ಜೊತೆಗೆ ಲಂಕೇಶ್ ಪತ್ರಿಕೆ ಹಾಗೂ ಗಣೇಶ್ ಜೊತೆಗೆ ಅರಮನೆ ಸಿನಿಮಾವನ್ನು ಮಾಡಿದ್ದರು. ಈಗ ಮತ್ತೆ ಈ ಮೂವರು ಒಂದಾಗಿದ್ದಾರೆ. ಏಪ್ರಿಲ್ 20 ರಿಂದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ. ಗಣೇಶ್ ಜೊತೆಗೆ ಚಿತ್ರ ಮಾಡಬೇಕೆಂಬುದು ಇಂದ್ರಜಿತ್ ಅವರ ಹಿಂದಿನ ಕನಸು. ಹಿಂದೆ ಇಂದ್ರಜಿತ್ ಅವರ ಎಲ್ಲಾ ಓಕೆ ಮದುವೆ ಯಾಕೆ ಚಿತ್ರದ ಹಾಡೊಂದರಲ್ಲಿ ಗಣೇಶ್ ಕುಣಿದಿದ್ದರು. ಈಗ ಇಂದ್ರಜಿತ್ ಕನಸು ನನಸಾಗಿದೆ. ಹುಡುಗ-ಹುಡುಗಿ ಏನು ಮಾಡುತ್ತಾರೋ ಕಾದು ನೋಡಬೇಕು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಆರ್ಥಿಕ ಸುಧಾರಣೆಯಾಗಲಿದೆ. ಅವಿವಾಹಿತರಿಗೆ ನೂತನ ವಿಚಾರಗಳು ಹಾನಿಯನ್ನು ತರಲಿವೆ. ನಿಮ್ಮ ಯತ್ನಗಳಿಗೆ ಅಡೆತಡೆ ತರಲು ಕೆಲವರು ಪ್ರಯತ್ನಿಸುತ್ತಾರೆ. ವ್ಯಾಪಾರಿಗಳಿಗೆ ಉತ್ತಮ ಲಾಭ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನೆನಪಿರಲಿ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಗುರುತಿಸಿಕೊಂಡ ನಟ ಪ್ರೇಮ್ಗೆ ನಂತರದ ದಿನಗಳು ಹೆಚ್ಚು ಹಿತಕರವಾಗಲಿಲ್ಲ. ಅವರ ನಿರೀಕ್ಷೆಯ ಗುಣವಂತ ಚಿತ್ರವಾಗಲಿ ಅಥವಾ ಪಲ್ಲಕ್ಕಿ ಚಿತ್ರಗಳಾಗಲಿ ಅವರ ಕೈ |
| |
|
|
|
|
|
|