ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಇಂದ್ರಜಿತ್‌ರಿಂದ 'ಹುಡುಗ-ಹುಡುಗಿ'
ಗುರುವಾರ, 19 ಮಾರ್ಚ್ 2009   ( 17:43 IST )
ಮತ್ತೆ ಇಂದ್ರಜಿತ್ ಮನಸು ಮಾಡಿದ್ದಾರೆ. ನೈಸ್ ಕಂಪೆನಿಯ ಖೇಣಿ ಜೊತೆಗಿನ ವಿವಾದದ ನಂತರ ಈಗ ಚಿತ್ರ ಮಾಡಲು ಸಿದ್ಧರಾಗಿದ್ದಾರೆ. ಕಳೆದ ಬಾರಿ 'ಲಂಕೇಶ್ ಪತ್ರಿಕೆ' ಚಿತ್ರ ಮಾಡಿದ ಅವರು ಈ ಬಾರಿ 'ಹುಡುಗ-ಹುಡುಗಿ' ಎಂಬ ಚಿತ್ರ ಮಾಡುತ್ತಿದ್ದಾರೆ.

ಈ ಬಾರಿ ತಮ್ಮ ಚಿತ್ರಕ್ಕೆ ಗಣೇಶ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಚಿತ್ರವನ್ನು ಕೆ.ಮಂಜು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಮಂಜು ಇಂದ್ರಜಿತ್ ಜೊತೆಗೆ ಲಂಕೇಶ್ ಪತ್ರಿಕೆ ಹಾಗೂ ಗಣೇಶ್ ಜೊತೆಗೆ ಅರಮನೆ ಸಿನಿಮಾವನ್ನು ಮಾಡಿದ್ದರು. ಈಗ ಮತ್ತೆ ಈ ಮ‌ೂವರು ಒಂದಾಗಿದ್ದಾರೆ.

ಏಪ್ರಿಲ್ 20 ರಿಂದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ. ಗಣೇಶ್ ಜೊತೆಗೆ ಚಿತ್ರ ಮಾಡಬೇಕೆಂಬುದು ಇಂದ್ರಜಿತ್ ಅವರ ಹಿಂದಿನ ಕನಸು. ಹಿಂದೆ ಇಂದ್ರಜಿತ್ ಅವರ ಎಲ್ಲಾ ಓಕೆ ಮದುವೆ ಯಾಕೆ ಚಿತ್ರದ ಹಾಡೊಂದರಲ್ಲಿ ಗಣೇಶ್ ಕುಣಿದಿದ್ದರು. ಈಗ ಇಂದ್ರಜಿತ್ ಕನಸು ನನಸಾಗಿದೆ. ಹುಡುಗ-ಹುಡುಗಿ ಏನು ಮಾಡುತ್ತಾರೋ ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚೆಲುವಿನ ಚಿಲಿಪಿಲಿಯಲ್ಲಿ ನಾರಾಯಣ್
ಶ್ರೀಮತಿಯಲ್ಲಿ ಉಪ್ಪಿ ಜತೆ ಪತ್ನಿ ಪ್ರಿಯಾಂಕ
ಬಂದೇ ಬರ್ತಾಳೆಯಲ್ಲಿ ಸ್ಲಂಬಾಲನಾಗಿ ಸೂರ್ಯ
ಕನ್ನಡದಲ್ಲಿ ಸವಾರಿಯಾದ ತೆಲುಗಿನ ಗಮ್ಯಂ
ಗುರುದತ್‌ರಿಂದ ಮತ್ತೊಂದು ಚಿತ್ರ
ಖಾಕಿ ಖದರ್
ಗ್ರಹ ಗತಿ
ದೈನಿಕ - ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಆರ್ಥಿಕ ಸುಧಾರಣೆಯಾಗಲಿದೆ. ಅವಿವಾಹಿತರಿಗೆ ನೂತನ ವಿಚಾರಗಳು ಹಾನಿಯನ್ನು ತರಲಿವೆ. ನಿಮ್ಮ ಯತ್ನಗಳಿಗೆ ಅಡೆತಡೆ ತರಲು ಕೆಲವರು ಪ್ರಯತ್ನಿಸುತ್ತಾರೆ. ವ್ಯಾಪಾರಿಗಳಿಗೆ ಉತ್ತಮ ಲಾಭ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬಿಜೆಪಿಯಲ್ಲಿ ಭಿನ್ನಮತವಿಲ್ಲ: ವೆಂಕಯ್ಯ ನಾಯ್ಡು
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಮತ್ತು ಅರುಣ್ ಜೇಟ್ಲಿ ನಡುವೆ ಯಾವುದೇ ಭಿನ್ನಮತ ಇಲ್ಲ.
ವಾಮಮಾರ್ಗದ ಹೊಂದಾಣಿಕೆ ಬೇಡ: ಸಿಎಂ ಹಿತನುಡಿ
ಚಿತ್ರತಂಡದ ಮೇಲೆ ಲಾಠಿ ಪ್ರಹಾರ
ಮನರಂಜನೆ
ಚಿತ್ರ ಸುದ್ದಿ - ನೆನಪಿರಲಿ' ಚಿತ್ರದ ಮ‌ೂಲಕ ಗಾಂಧಿನಗರದಲ್ಲಿ ಗುರುತಿಸಿಕೊಂಡ ನಟ ಪ್ರೇಮ್‌ಗೆ ನಂತರದ ದಿನಗಳು ಹೆಚ್ಚು ಹಿತಕರವಾಗಲಿಲ್ಲ. ಅವರ ನಿರೀಕ್ಷೆಯ ಗುಣವಂತ ಚಿತ್ರವಾಗಲಿ ಅಥವಾ ಪಲ್ಲಕ್ಕಿ ಚಿತ್ರಗಳಾಗಲಿ ಅವರ ಕೈ
ಮುಂದೆ ಓದಿ|ಮತ್ತಷ್ಟು...