ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಅಂಜದಿರು ಭರದ ಚಿತ್ರೀಕರಣ
ಗುರುವಾರ, 27 ನವೆಂಬರ್ 2008   ( 16:21 IST )
ನಿರ್ಮಾಪಕ ಕೃಷ್ಣೇಗೌಡ ನಿರ್ಮಿಸುತ್ತಿರುವ 'ಅಂಜದಿರು' ಚಿತ್ರ ತಮಿಳಿನ 'ಅಂಜಾದೆ' ಚಿತ್ರದ ರೀಮೇಕ್ ಎಂಬ ಅಂಶವನ್ನು ನಿರ್ದೇಶಕ ಜಗನ್ನಾಥ್ ತಳ್ಳಿಹಾಕಿದ್ದಾರೆ. ಚಿತ್ರ ಈಗಾಗಲೇ ಕೊನೆಯ ಹಂತ ತಲುಪಿದೆ. ಎಲ್ಲ ಚಿತ್ರಗಳಲ್ಲಿರುವಂತೆ ಈ ಚಿತ್ರದಲ್ಲೂ ಕೊಲೆ, ಸುಲಿಗೆ ಹಾಗೂ ಫೈಟಿಂಗ್‌ಗಳಿವೆ.

ಚಿತ್ರದಲ್ಲಿ ಅನಾಮಿಕನೊಬ್ಬ ಸಾವೀಗೀಡಾಗಿರುತ್ತಾನೆ. ಇದು ಕೊಲೆ ಇರಬೇಕೆಂಬ ಶಂಕೆ ಪೊಲೀಸರದ್ದು. ಈ ಕುರಿತು ಕಾರ್ಯಾಚರಣೆ ಆರಂಭಿಸಿದ ರವಿಕಾಳೆ, ರಾಜಾರಾಂ ಹಾಗೂ ನಾಯಕ ಪ್ರಶಾಂತ್ ಹೆಚ್ಚಿನ ಮಾಹಿತಿಗಾಗಿ ಸುಂಕದಕಟ್ಟೆಯಲ್ಲಿರುವ ಕೆ.ಪಿ.ಜಿ ಆಸ್ಪತ್ರೆಗೆ ಆಗಮಿಸುತ್ತಾರೆ.

ಇತ್ತೀಚೆಗೆ ಈ ದೃಶ್ಯವನ್ನು ನಿರ್ದೇಶಕ ಜಗನ್ನಾಥ್ ಚಿತ್ರೀಕರಿಸಿಕೊಂಡರು. ಚಿತ್ರೀಕರಣ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರೂ ಚಿತ್ರೀಕರಣ ಸರಾಗವಾಗಿ ಸಾಗಿತ್ತೆಂದು ನಿರ್ದೇಶಕರು ಹೇಳಿದರು. ಚಿತ್ರದಲ್ಲಿ ಪ್ರಶಾಂತ್, ಶುಭಾಪೂಂಜಾ, ಸುಮನ್ ರಂಗನಾಥ್, ಮುರಳಿಧರ್, ಆದಿಲೋಕೆಶ್, ರವಿಕಾಳೆ, ದ್ವಾರಕೀಶ್, ಕೃಷ್ಣೇಗೌಡ, ಶ್ರೀನಿವಾಸಮೂರ್ತಿ, ಅವಿನಾಶ್, ಮುಖ್ಯಮಂತ್ರಿ ಚಂದ್ರು ಹಾಗೂ ಪದ್ಮಜಾರಾವ್ ನಟಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಧರಣಿಯಲ್ಲಿ ನಾಗಕಿರಣ್
ಕನ್ನಡಕ್ಕೆ ತ್ರಿಶಾ
ಪ್ರೇಮ್ ಕಹಾನಿ
ಭಾಗ್ಯದ ಬಳೆಗಾರ
ಮಾತುಕತೆಯಲ್ಲಿ ಕೌಶಿಕ್
ದೇವನಹಳ್ಳಿ ಸುತ್ತ..
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗೌಡರು ಪೂಜಿಸಿದ ಖಾಕಿ ಕವರ್
ಹೋಮ ಹವನಗಳನ್ನು ಮಾಡಿಸುವಲ್ಲಿ ಇತರರಿಗಿಂತ ಒಂದೆಜ್ಜೆ ಮುಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ...
ಕೋಟ್ಯಂತರ ರೂ. ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ
ಹುಬ್ಬಳ್ಳಿ ಜೆಡಿಎಸ್ ಕಾರ್ಯತಂತ್ರ
ಮನರಂಜನೆ
ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ
ಮುಂದೆ ಓದಿ|ಮತ್ತಷ್ಟು...