ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ರಮೇಶ್ ಯಾದವ್ 'ನಾಯಕಿ' 'ತೆರೆಮರೆಯಲ್ಲಿ'
ಮಂಗಳವಾರ, 19 ಮೇ 2009   ( 17:00 IST )
ಕನ್ನಡದಲ್ಲಿ ಹೊಸ ಹೊಸ ಟೈಟಲ್‌ಗಳನ್ನು ಹೊಂದಿರುವ ಚಿತ್ರಗಳು ದಿನದಿಂದ ದಿನಕ್ಕೆ ಬರುತ್ತಲೇ ಇವೆ. ಇದರಲ್ಲಿ ಹೆಚ್ಚಿನವು ವಿವಾದ ಸೃಷ್ಟಿಸಿಕೊಂಡು ಸೆನ್ಸಾರ್ ಮಂಡಳಿ ಜೊತೆ ಗುದ್ದಾಡಿ ಬರುತ್ತವೆ. ಇದಕ್ಕೆ ಇತ್ತೀಚಿನ ಉದಾಹರಣೆ ಹೊಡಿಮಗ. ಈಗ ಮತ್ತೊಂದು ಟೈಟಲ್ ನೋಂದಣಿಯಾಗಿದೆ.

ಅದು 'ನಾಯಕಿ'. ಜೊತೆಗೆ "ತೆರೆಮರೆಯಲ್ಲಿ' ಎಂಬ ಉಪಶೀರ್ಷಿಕೆಯನ್ನು ಕೂಡಾ ಹೊಂದಿದೆ.ಅಂದಹಾಗೆಅನೇಕ ಊಹಾಪೋಹಗಳು ಬರುತ್ತಿವೆ. ಶ್ರುತಿ-ಮಹೇಂದರ್ ಜೀವನದಲ್ಲಿ ಎದ್ದ ವಿವಾಹ ವಿಚ್ಛೇದನದ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ಮಾಡಲಾಗುತ್ತದೆ ಎಂಬ ಸುದ್ದಿ ಗಾಂಧಿನಗರ ತುಂಬಾ ಹಬ್ಬಿದೆ.

ಆದರೆ ಈ ಬಗ್ಗೆ ಟೈಟಲ್ ನೋಂದಾಯಿಸಿದ ರಮೇಶ್ ಯಾದವ್ ಅವರನ್ನು ಕೇಳಿದರೆ, 'ನಾನು ಟೈಟಲ್ ನೋಂದಾಯಿಸಿದ್ದು ನಿಜ. ಆದರೆ ಕಥೆ ಇನ್ನಷ್ಟೇ ಸಿದ್ಧವಾಗಬೇಕಿದೆ' ಎನ್ನುತ್ತಾರೆ. ಈ ಹಿಂದೆ ಇವರು 'ಅಕ್ಕ-ತಂಗಿ' ಚಿತ್ರ ನಿರ್ಮಿಸಿದ್ದರು. ಈ ಚಿತ್ರವನ್ನು ಮಹೇಂದರ್ ನಿರ್ದೇಶಿಸಿ ಶ್ರುತಿ ನಟಿಸಿದ್ದರು. ಇದೇ ಇವರಿಬ್ಬರ ಕೊನೆಯ ಚಿತ್ರ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಉಪ್ಪಿ ಈಗ ಲಂಡನ್ ಗೌಡ
'ಈ ಪ್ರೀತಿ ಯಾರಿಗೋಸ್ಕರ'ದಲ್ಲಿ ರಘುವೀರ್
ಮೋನಿಕಾ 'ದೇವರು ಕೊಟ್ಟ ತಂಗಿ'
ಗುಬ್ಬಚ್ಚಿಗಳಿಗೆ ಪ್ರಶಸ್ತಿ ಸುರಿಮಳೆ
ದುಬೈಯಲ್ಲಿ ಕನ್ನಡದ ಕಂಪು
ಚಕ್ರವ್ಯೂಹದ ವಿಶೇಷ ಪಾತ್ರದಲ್ಲಿ ಸುಧಾರಾಣಿ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...