ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಹೊಸ ವರ್ಷಕ್ಕೆ ಗಣೇಶ್ ಹೊಸ ಸಂಕಲ್ಪ
ಶನಿವಾರ, 3 ಜನವರಿ 2009   ( 17:58 IST )
ಹೊಸ ವರ್ಷದಲ್ಲಿ ನಟ ಗಣೇಶ್ ಹೊಸ ಸಂಕಲ್ಪ ಮಾಡಿದ್ದಾರೆ. ಈ ಹಿಂದೆ ವರ್ಷಕ್ಕೆ 5-6 ಚಿತ್ರಗಳಲ್ಲಿ ನಟಿಸುತ್ತಿದ್ದ ಅವರು ಇನ್ನು ಮುಂದೆ 2-3 ಚಿತ್ರಗಳಲ್ಲಿ ಮಾತ್ರ ನಟಿಸಲು ಸಂಕಲ್ಪ ಮಾಡಿದ್ದಾರೆ. 2008 ಗಣೇಶ್ ಪಾಲಿಗೆ ಅಷ್ಟೊಂದು ಅದೃಷ್ಟವಾಗಿರಲಿಲ್ಲ. ಅವರ ಬೊಂಬಾಟ್, ಸಂಗಮ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸುದ್ದಿ ಮಾಡಲಿಲ್ಲ.

ಈ ವರೆಗೆ ಬೇರೆಯವರಿಗಾಗಿ ಚಿತ್ರ ಮಾಡುತ್ತಿದ್ದೆ. ಹಳೆಯ ಕಮಿಟ್ಮೆಂಟ್‌ಳಿದ್ದವು. ಆದ್ದರಿಂದ ಚಿತ್ರಕಥೆ ಬಗ್ಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಈಗ ಆ ಕಮಿಟ್ಮೆಂಟ್‌ಗಳೆಲ್ಲ ಮುಗಿದಿದೆ. ಇನ್ನೇನಿದ್ದರೂ ನನಗಾಗಿ, ನನ್ನ ಪ್ರೇಕ್ಷಕರಿಗಾಗಿ ಚಿತ್ರ ಮಾಡುತ್ತೇನೆ ಎನ್ನುತ್ತಾರೆ ಗಣೇಶ್.

ಇನ್ನು ಮುಂದೆ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಲು ಮೊದಲು ನಿರ್ದೇಶಕರೊಂದಿಗೆ ಕುಳಿತು ಚರ್ಚಿಸಿದ ನಂತರವಷ್ಟೇ ಕಾಲ್‌ಶೀಟ್ ಕೊಡುತ್ತಾರಂತೆ. 2009 ವರ್ಷದಲ್ಲಿ ಹೊಸ ಗಣೇಶನನ್ನು ಪ್ರೇಕ್ಷಕರು ನೋಡಲಿದ್ದಾರಂತೆ.

ಈಗಾಗಲೇ ಮ‌ೂರು ಕಥೆಯನ್ನು ಓಕೆ ಮಾಡಿದ್ದಾರಂತೆ. ಸದ್ಯ ಚಿತ್ರೀಕರಣದಲ್ಲಿರುವ 'ಉಲ್ಲಾಸದ ಉತ್ಸಾಹ' ಚಿತ್ರ ಈ ವರ್ಷದ ಮೆಗಾಹಿಟ್ ಚಿತ್ರ ಆಗಲಿದೆ ಎಂದು ಭವಿಷ್ಯ ನುಡಿಯುತ್ತಾರೆ. ಯಾರು ಎಷ್ಟೇ ಕಥೆ ಓಕೆ ಮಾಡಿದರೂ ಪ್ರೇಕ್ಷಕರು ಚಿತ್ರವನ್ನು ಓಕೆ ಮಾಡಿದರಷ್ಟೇ ಅದು ಹಿಟ್.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶಿವರಾಜ್ ಅಭಿನಯದ 'ನಂದ' ಬಿಡುಗಡೆಗೆ ಸಿದ್ಧ
ತರುಣ್ ನಟನೆಯ 'ಸೀನ' ಧ್ವನಿ ಸುರುಳಿ ಬಿಡುಗಡೆ
ಅಕ್ಕ-ತಂಗಿಯೊಂದಿಗೆ ಮಹೇಂದರ್
ಮುಂದಿನ ವಾರ ತೆರೆಗೆ ಕೆಂಪ
ಸಾಧು ಮನದ ಮಾತು
ಚೇತನ್ ಬಿರುಗಾಳಿ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...