ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ರೈಲಿನಲ್ಲಿ ಸರ್ಕಸ್ ಪತ್ರಿಕಾಗೋಷ್ಠಿ
ಬೆಂಗಳೂರು, 10 ಅಕ್ಟೋಬರ್ 2008   ( 16:41 IST )
ಕನ್ನಡ ಚಿತ್ರರಂಗ ಏನಾದರೊಂದು ಹೊಸತನವನ್ನು ಮಾಡುತ್ತಿರುತ್ತದೆ. ಈಗ ನಿರ್ದೇಶಕ ದಯಾಳ್ ಕೂಡಾ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ತಮ್ಮ ಕನಸಿನ 'ಸರ್ಕಸ್' ಚಿತ್ರವನ್ನು ರೈಲಿನಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಅದಕ್ಕಾಗಿ ರೈಲ್ವೆ ಇಲಾಖೆಯಿಂದ ದಿನಕ್ಕೆ 1.66 ಲಕ್ಷ ರೂ. ಬಾಡಿಗೆ ಕೊಟ್ಟು 20 ದಿನ ರೈಲನ್ನು ಬಾಡಿಗೆ ಪಡೆದಿದ್ದಾರೆ.

ಈ ಹಿಂದೆ ವಿಮಾನದಲ್ಲಿ ಪತ್ರಿಕಾಗೋಷ್ಠಿ ಹಾಗೂ ಸಿಡಿ ಬಿಡುಗಡೆ ಮಾಡಿದ್ದರು. ಆದರೆ ಈ ಬಾರಿ ದಯಾಳ್ ತಮ್ಮ ಚಿತ್ರದ ಪತ್ರಿಕಾಗೋಷ್ಠಿಯನ್ನು ಚಲಿಸುವ ರೈಲಿನಲ್ಲಿ ಮಾಡಿದರು. ನನ್ನ ಏಳು ವರ್ಷಗಳ ಕನಸು ನನಸಾಗಿದೆ ಎನ್ನುತ್ತಿರುವಾಗಲೇ ಅವರಿಗೆ ದುಃಖ ಉಮ್ಮಳಿಸಿ ಬಂತು. ಗಣೇಶ್ ನೀಡಿದ ಸಹಕಾರವನ್ನು ನೆನೆಸಿಕೊಂಡು ದುಃಖ ಬಂತು ಎಂದು ಮೈಕ್ ಗಣೇಶ್ ಕೈಗೆ ನೀಡಿದರು.

ಅಂದ ಹಾಗೆ ರೈಲಿನ ಚಾಲಕ, ಗಾರ್ಡ್ ಹಾಗೂ ಇತರೆ ಸಿಬ್ಬಂದಿಗಳು ಇಲಾಖೆಯ ನಿರ್ದೇಶನಕ್ಕೆ ಬದಲಾಗಿ ದಯಾಳ್ ನಿರ್ದೇಶನದಂತೆ ಕೇಳುತ್ತಿದ್ದರು. ಸರ್ಕಸ್ ಚಿತ್ರ ಹಿಟ್ ಆದರೆ 50 ಮಂದಿ ಪತ್ರಕರ್ತರನ್ನು ಬ್ಯಾಂಕಾಕ್‌ಗೆ ಕರೆದೊಯ್ಯುವುದಾಗಿ ದಯಾಳ್ ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನವೀನ್ ಕೃಷ್ಣ ದಿಲ್ ಖುಷ್
ಅಭಿಮನ್‌ಗೆ ಸಕತ್ ದಿಮಾಂಡು
ಅಂಧ ಮಕ್ಕಳ ಜತೆ ಪೂಜಾ ಹುಟ್ಟುಹಬ್ಬ
ವಿದೇಶಕ್ಕೆ ಹಾರಿದ ಜೊತೆಗಾರ
ಮೋಹನ್ ಕನಸು ನನಸು
ಹೊಡಿಮಗ ತುಮಕೂರಿನಲ್ಲಿ
ಗ್ರಹ ಗತಿ
ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಂಗ್ರೆಸಿಗರ ವಿರುದ್ಧ ಹೇಳಿಕೆ ನೀಡಿದ ಖರ್ಗೆಗೆ ನೋಟಿಸ್
ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ ಎಂಬ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ...
31ರಂದು 3 ವಿಧಾನಪರಿಷತ್ ಕ್ಷೇತ್ರಗಳಿಗೆ ಚುನಾವಣೆ
ಭದ್ರತೆಯ ನಡುವೆ ಜಂಬೂ ಸವಾರಿಗೆ ಕ್ಷಣಗಣನೆ
ಮನರಂಜನೆ
ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ
ಮುಂದೆ ಓದಿ|ಮತ್ತಷ್ಟು...