ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಮೋಹನ್ ಕನಸು ನನಸು
ಬೆಂಗಳೂರು, ಮಂಗಳವಾರ, 7 ಅಕ್ಟೋಬರ್ 2008   ( 16:10 IST )
ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ಇತ್ತು. ಅವರ ನಿರ್ದೇಶನದ ‘ಕೃಷ್ಣ ನೀ ಲೇಟಾಗ್ ಬಾರೋ ಸದ್ಯಕ್ ಶ್ಯಾಮ್ ಇದ್ದಾನೆ’ ಚಿತ್ರ ಇದೇ ಶುಕ್ರವಾರ ಸೆಟ್ಟೇರುತ್ತಿದೆ.

ಮೋಹನ್ ನಟರಾಗಿ ಕಾಮಿಡಿಗೆ ಫೇಮಸ್ಸು. ಅದರಂತೆ ತಮ್ಮ ಚಿತ್ರ ಕೂಡಾ ಕಾಮಿಡಿಯಾಗಿರಲಿ ಎಂದು ಅಂತಹ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅದನ್ನು ಅವರ ಚಿತ್ರದ ಟೈಟಲ್ಲೇ ಹೇಳುತ್ತದೆ.

ಇವರ ಸಹಾಯಕ್ಕೆ ರಮೇಶ್ ಕೂಡಾ ಇದ್ದಾರೆ. ಜೊತೆಗೆ ಕಾಮಿಡಿ ಕ್ವೀನ್ ನೀತು ಹಾಗೂ ನಿಧಿ ಸುಬ್ಬಯ್ಯ ಇರಲಿದ್ದಾರೆ. ಎಂ.ಡಿ. ಪ್ರಕಾಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಯಾವ ರೀತಿ ಕಾಮಿಡಿಯಾಗಿರುತ್ತೆ ಎಂಬುದನ್ನು ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹೊಡಿಮಗ ತುಮಕೂರಿನಲ್ಲಿ
ದೈವ ಭಕ್ತ ಕೋಮಲ್ ಉಪವಾಸ
ಕನ್ನಡಕ್ಕೆ ವಿದೇಶಿ ಲಲನೆಯರ ಜಲಕ್
ಸಂಗಮದ ಅದ್ದೂರಿ ಸಂಗಮ
ರಾಕಿ ಕ್ಯಾಸೆಟ್ ಬಿಡುಗಡೆ
ಜಮಾನದಲ್ಲಿ ಜಾಕಿಯ ಜಲಕ್
ಗ್ರಹ ಗತಿ
ದೈನಿಕ - ಅದರಲ್ಲೂ ಸಂತೋಷ ಕಾಣುವವರಿರಬಹುದು. ವೈಯಕ್ತಿಕ ವ್ಯವಹಾರಗಳ ಇತ್ಯರ್ಥಕ್ಕೆ ಸಾಲ ಲಭ್ಯ. ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮಾಜಿ ಸಿಎಂರಿಂದ ಮತ್ತೊಂದು ಸವಾಲು
ತಮ್ಮ ವಿರುದ್ಧದ 150 ಕೋಟಿ ರೂ. ಲಂಚ ಸ್ವೀಕಾರ ಆರೋಪಕ್ಕೆ ಸಾಕ್ಷ್ಯಾಧಾರಗಳಿದ್ದಲ್ಲಿ ಸರ್ಕಾರ ...
ರಾಜ್ಯದ ಕನಸಿಗೆ ತಣ್ಣೀರೆರಚಿದ ಕೇಂದ್ರಸರ್ಕಾರ
ಲೋಕಾಯುಕ್ತ ತನಿಖೆಗೆ ಒಳಪಡಿಸಿ: ಕುಮಾರಸ್ವಾಮಿ
ಮನರಂಜನೆ
ಚಿತ್ರ ಸುದ್ದಿ - ‘ಸಂಗಮ’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಇತ್ತೀಚೆಗೆ ಬೆಲ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಿತು. ವೇದಿಕೆ ಜಗಮಗಿಸಿ ಭವ್ಯವಾದ ಆಸನದೊಂದಿಗೆ ಕಂಗೊಳಿಸುತಿತ್ತು. ಜಂಕರ್ ಆಡಿಯೋ ಹೊರತಂದಿರುವ ಸಂಗಮ ಚಿತ್ರದ ಧ್ವನಿ ಸುರುಳಿಯನ್ನು ನಿರ್ಮಾಪಕಿ ಪಾರ್ವತಮ್ಮ
ಮುಂದೆ ಓದಿ|ಮತ್ತಷ್ಟು...