ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಕಲ್ಲೇ ಬಲ್ಲೇ ಮಾಡಿದ ಬುದ್ದಿವಂತ!
ಬೆಂಗಳೂರು, ಗುರುವಾರ, 3 ಜುಲೈ 2008   ( 15:03 IST )
ಬಾಲಿವುಡ್ ಗಾಯಕರು ಬಂದು ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂಬ ಕೂಗು ಎಲ್ಲಡೆ ಕೇಳಿ ಬರುತ್ತಿದೆ. ಆದರೆ ಈಗ ಕನ್ನಡದ ನಿರ್ದೇಶರೊಬ್ಬರು ಬೇಕಂತಲೇ ಕನ್ನಡವನ್ನು ಕೊಲ್ಲಿಸಿದ್ದಾರೆ. ರವಿವರ್ಮನ ಕುಂಚದ ಕಲೆ ಬಲೇ ಸಾಕಾರವೋ.. ಎಂಬ ಹಾಡು 'ಬುದ್ದಿವಂತ'ದಲ್ಲಿ 'ಕಲ್ಲೇ ಬಲ್ಲೇ' ಎಂದಾಗಿದೆ.

ಬುದ್ದಿವಂತ ಚಿತ್ರಕ್ಕಾಗಿ 'ಸೊಸೆ ತಂದ ಸೌಭಾಗ್ಯ' ಚಿತ್ರದ ಹಾಡನ್ನು ಇಲ್ಲಿ ರೀಮಿಕ್ಸ್ ಮಾಡಲಾಗಿದೆ. ಇಲ್ಲಿ ಕಲ್ಲೇ ಬಲ್ಲೇ ಎಂದು ಹಾಡಲಾಗಿದೆ. ಬಾಲಿವುಡ್‌ನ ಹರಿಹರನ್ ಹಾಗೂ ರಾಜೇಶ್ವರಿ ಈ ಹಾಡನ್ನು ಹಾಡಿದ್ದಾರೆ. ಚಿತ್ರದ ನಿರ್ದೇಶಕ ರಾಮನಾಥ್ ಈ ಹಾಡನ್ನು ಬೇಕಂತಲೇ ಕಲ್ಲೇ ಬಲ್ಲೇ ಎಂದು ಹಾಡಿಸಿದ್ದಾರಂತೆ. ಈ ರೀತಿ ಹಾಡುವುದರಿಂದ ಸಿಗುವ ಪೋರ್ಸು ಬರೀ ಕಲೆ ಬಲೆ ಎಂದಾಗ ಸಿಗುವುದಿಲ್ಲ ಎಂಬುದು ರಾಮನಾಥ್ ಅವರ ನಿರ್ಭಯವಾದ ವಾದ.

ಕನ್ನಡವನ್ನು ರಕ್ಷಿಸಿಬೇಕಾದ ಕನ್ನಡಿಗರೇ ಕನ್ನಡದ ಕೊಲೆ ಮಾಡುತ್ತಿದ್ದಾರೆ. ಅದೇ ಪರಭಾಷಾ ಚಿತ್ರಗಳು ಹಾವಳಿ ಹೆಚ್ಚಾದಾಗ ಇದೇ ನಿರ್ದೇಶಕರು ಬೀದಿಗಿಳಿಯುತ್ತಾರೆ. ಆದರೆ ಈಗ ಎಲ್ಲರೂ ಮಗುಮ್ಮಾಗಿ ಕುಳಿತಿದ್ದಾರೆ. ಇದು ನಮ್ಮ ಕನ್ನಡಕ್ಕೆ ಒದಗಿದ ದುರ್ಗತಿ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸೀನನ ಮೇಲೆ ತರುಣ್ ನಿರೀಕ್ಷೆ
ಕಾರಂಜಿಯಿಂದ ಚಿಮ್ಮಿದ ಸುರೇಶ್ ಮಾತು
ಪ್ರತಿಭಟನೆಗಿಳಿದ ಗಾಯಕರು
ಗೋಲ್ಡನ್‌ಸ್ಟಾರ್ ಗಣೇಶನ ಹುಟ್ಟುಹಬ್ಬ
ಜನ್ಮದ ನಾಯಕಿ ಬದಲು
ಮೋಹನ್ ಬಿಚ್ಚು ಮಾತು
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...