ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಮೋಹನ್ ಬಿಚ್ಚು ಮಾತು
ಬೆಂಗಳೂರು, ಮಂಗಳವಾರ, 1 ಜುಲೈ 2008   ( 15:23 IST )
ಈಗ ಎಲ್ಲ ಕಡೆ ಪರಭಾಷಾ ಗಾಯಕರನ್ನು ತಂದು ಹಾಡಿಸುವುದರ ಬಗ್ಗೆಯೇ ಕೂಗು ಪ್ರತಿಭಟನೆಗಳು ಕೇಳಿಬರುತ್ತಿವೆ. ಇದರಿಂದಾಗಿ ಕ್ಯಾಸೆಟ್ ಮಾಲೀಕರ ಮತ್ತು ಗಾಯಕರ ನಡುವಿನ ಮಾತಿನ ಸಮರ ಮುಂದುವರಿಯುತ್ತಲೇ ಇದೆ.

ಆನಂದ್ ಆಡಿಯೋ ಮಾಲೀಕ ಮೋಹನ್ ಹಿಂದಿ ಗಾಯಕರನ್ನು ಕನ್ನಡಕ್ಕೆ ಕರೆಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ 'ಸಂಗಾತಿ' ಚಿತ್ರದ ಕ್ಯಾಸೆಟ್ ಬಿಡುಗಡೆ ಸಮಾರಂಭದಲ್ಲಿ ಮೋಹನ್ ಮಾತನಾಡಿದರು. ಕನ್ನಡ ಚಿತ್ರರಂಗಕ್ಕೆ 50 ವರ್ಷ ಆಗಿದೆ. ಎಸ್.ಜಾನಕಿ, ಪಿ.ಸುಶೀಲಾ. ಎಸ್ಪಿ ಬಾಲಸುಬ್ರಹ್ಮಣ್ಯ ಇವರೆಲ್ಲ ಕನ್ನಡದವರು ಅಂಥ ಯಾರು ಹೇಳಿದ್ದು? ಆದರೂ ಇಂದು ಅವರು ಕನ್ನಡದ ಗಾಯಕರೆಂದು ಜನಪ್ರಿಯರಾಗಿದ್ದಾರೆ.

ನಾವು ಯಾರ್ಯಾರು ಯಾವ ಯಾವ ಹಾಡು ಹಾಡಿದರೆ ಸೂಕ್ತ ಎಂದು ನಿರ್ಧರಿಸುತ್ತೇವೆ. ಅದೇ ರೀತಿ ಅವರನ್ನು ಕರೆಯುತ್ತೇವೆ. ರಾಜೇಶ್ ಕೃಷ್ಣನ್ ಧ್ವನಿಗೆ ಸೂಟ್ ಆಗುವ ಹಾಡಿದ್ದರೆ ಅವರನ್ನೇ ಕರೆಯುತ್ತೇವೆ. ಉದಾಹರಣೆಗೆ 'ಅನಿಸುತ್ತಿದೆ.. ' ಹಾಡನ್ನು ಸೋನು ನಿಗಮ್ ಬಿಟ್ಟು ಬೇರೆಯವರು ಹಾಡಿದರೆ ಅದು ಹಿಟ್ ಆಗುತ್ತಿತ್ತಾ ಎಂದರು ಮೋಹನ್.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಿಮ್ಕಾ ಸೇರಿದ ಅಪರೇಶನ್ ಅಂಕುಶ
ಕಬಡ್ಡಿ ರಂಪಾಟ!
ಸಿಟಿಜನ್ ನಿರೀಕ್ಷೆಯಲ್ಲಿ ಸಾಯಿಕುಮಾರ್
ನಿಷೇಧಾಜ್ಞೆಗೆ ಡಿಟಿಎಸ್‌ ಟಚ್
ನಿರ್ದೇಶನದತ್ತ ದೊಡ್ಡಣ್ಣನ ಚಿತ್ತ
'ಪರಿಚಯ' ಚಿತ್ರಕರಣ ಆರಂಭ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರೈತರಿಗೆ ಉಚಿತ ವಿದ್ಯುತ್ ಅಸಾಧ್ಯ: ಮುಖ್ಯಮಂತ್ರಿ
ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ....
ಒತ್ತುವರಿದಾರರ ವಿರುದ್ಧ ಕ್ರಮ: ಕರುಣಾಕರ ರೆಡ್ಡಿ
ಕೈಕಟ್ಟಿ ಕೂರುವುದಿಲ್ಲ: ಈಶ್ವರಪ್ಪ ಪುನರುಚ್ಚಾರ
ಮನರಂಜನೆ
ಚಿತ್ರ ಸುದ್ದಿ - ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್‌ರನ್ನು ಟೀಕಿಸಿದರು.
ಮುಂದೆ ಓದಿ|ಮತ್ತಷ್ಟು...