ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಎಲ್ಲಾ ಹರಿಕೃಷ್ಣ ಮಯ!
ಬೆಂಗಳೂರು, ಶನಿವಾರ, 10 ಮೇ 2008   ( 13:46 IST )
ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ.

ಹರಿಕೃಷ್ಣರ ಗುಣವೇ ಹಾಗೆ. ಅವರಾಗಿ ಸುದ್ದಿ ಮಾಡುವುದಿಲ್ಲ. ಆದರೆ ಅವರು ಮಾಡುವ ಕೆಲಸವಿದೆಯಲ್ಲ, ಅದಂತೂ ಭರ್ಜರಿ ಸುದ್ದಿ ಮಾಡುತ್ತದೆ. ಇವರು ಸಂಗೀತ ನೀಡಿದ 'ಜೊತೆ ಜೊತೆಯಲಿ' ಚಿತ್ರದ 'ಓ ಗುಣವಂತ...' ಹಾಡು ಜನಪ್ರಿಯವಾಯಿತು. ಆದರೆ ಇವರು ಸಂಗೀತ ನೀಡಿದ ಗಾಳಿಪಟದ, ಗಜ ಚಿತ್ರದ ಹಾಡುಗಳು ಭರ್ಜರಿ ಜಪ್ರಿಯವಾಯಿತು.

ಈಗ ಹರಿಕೃಷ್ಬಗೆ ಗಾಂಧಿನಗರದಲ್ಲಿ ಬೇಡಿಕೆ ಹೆಚ್ಚಿದೆ. ಇಲ್ಲಿನ ಪಂಡಿತರು ಹರಿಕೃಷ್ಣ ಅವರ ಸಾಮರ್ಥ್ಯ ಏನೆಂಬುದನ್ನು ಅರಿತ್ತಿದ್ದಾರೆ. ಈ ವರ್ಷವೊಂದರಲ್ಲೇ ಹರಿಕೃಷ್ಣ ಅವರ ಕೈಯಲ್ಲಿ 'ಮೇಘವೇ ಮೇಘವೇ', 'ಇಂದ್ರ', 'ನವಗ್ರಹ', 'ರಾಜ್ ಕುಮಾರಿ', 'ಪಯಣ', 'ರಾಜ್', 'ಅರ್ಜುನ್', 'ಅಂಬಾರಿ', 'ಸಿಹಿಮುತ್ತು', 'ಪರಮೇಶಿ ಪಾನ್ವಾಲ' ಹಾಗೂ 'ಚೆಲುವೆಯೇ ನಿನ್ನ ನೋಡಲು' ಚಿತ್ರಗಳಿವೆ.

ಹಿಂದೆ ಇವರು ಹಂಸಲೇಖಾ, ರವಿಚಂದ್ರನ್, ಗುರುಕಿರಣ್, ಸಾಧುಕೋಕಿಲ ಮುಂತಾದ ಸಂಗೀತ ನಿರ್ದೇಶಕರಲ್ಲಿ ಕೀಬೋರ್ಡ್ ಪ್ಲೇಯರ್ ಆಗಿ ಕೆಲಸ ಮಾಡಿದ್ದರು. ಹರಿಕೃಷ್ಣ ಅವರು ಯಾವುದೇ ಒಂದು ಚಿತ್ರಕ್ಕೂ ಅವಸರದಲ್ಲಿ ಸಂಗೀತ ನಿರ್ದೇಶಿಸುವುದಿಲ್ಲವಂತೆ. ಅದು ಅವರಿಂದ ಸಾಧ್ಯವು ಇಲ್ಲ ಎನ್ನುತ್ತಾರೆ ಈ ಹರಿ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಾಧಾಗೆ 250!
ಬೆಂಗಳೂರು ಟು ಚೆನ್ನೈಯಲ್ಲೇ ರಮ್ಯಾ ಫುಲ್ ಬ್ಯುಸಿ
ವಾರ್ತಾ ವಾಚಕಿಯಾದ ತಾರಾ
ಗುರುಕಿರಣ್ ಕಿರಿಕ್!..
ತೇಜಸ್ವಿನಿಯವರಿಂದ ಚಿತ್ರ ನಿರ್ಮಾಣ
ಸುದೀಪ್ ದೂರವಾಗುವರೆ?
ಗ್ರಹ ಗತಿ
ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಅಳಿವು ಉಳಿವಿನ ಹೋರಾಟಕ್ಕೆ ಸಜ್ಜು
ಕರ್ನಾಟಕ ರಾಜಕೀಯದಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ನಾಂದಿ ಹಾಡಿದ ದೇವೇಗೌಡರ ಕುಟುಂಬ...
ನಿರ್ಭೀತಿಯಿಂದ ಮತ ಚಲಾಯಿಸಲು ಸಲಹೆ
ದಕ್ಷಿಣ ಭೂಪಟದಲ್ಲಿ ಬಿಜೆಪಿ ಅಧಿಕಾರ: ಸುಷ್ಮಾ ಸ್ವರಾಜ್
ಮನರಂಜನೆ
ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ
ಮುಂದೆ ಓದಿ|ಮತ್ತಷ್ಟು...
Marketplace