ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಆರ್ಯಭಟ ಕಿರುತೆರೆ ಪ್ರಶಸ್ತಿ ಪ್ರಕಟ
ಬೆಂಗಳೂರು (ಏಜೆನ್ಸಿ), ಸೋಮವಾರ, 9 ಏಪ್ರಿಲ್ 2007
ಕಿರುತೆರೆ ಶ್ರೇಷ್ಠರಿಗೆ ಆರ್ಯಭಟ ಪ್ರಶಸ್ತಿ ಪ್ರಕಟಗೊಂಡಿದೆ. ದಶಮಾನದ ಶ್ರೇಷ್ಠ ಗಾಯಕರಾಗಿ ಎಸ್.ಪಿ ಬಾಲಸುಬ್ರಹ್ಮಣ್ಯ ಹಾಗೂ ಚಿತ್ರ ಪಡೆದಿದ್ದಾರೆ. ಶ್ರೇಷ್ಠ ಗೀತ ರಚನೆಕಾರ ಪ್ರಶಸ್ತಿಯನ್ನು ಕೆ.ಕಲ್ಯಾಣ್, ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ದೇವ ಪಡೆದಿದ್ದಾರೆ.

ಶ್ರೇಷ್ಠ ದಾರಾವಾಹಿ (ಪ್ರೀತಿ ಇಲ್ಲದ ಮೇಲೆ), ಮಕ್ಕಳ ಧಾರಾವಾಹಿ(ಚಿಕ್ಕ ಕಾಡಿನ ರಹಸ್ಯ), ಉತ್ತಮ ನಿರ್ದೇಶಕ ವಿನುಬಳಂಜ (ಪ್ರೀತಿ ಇಲ್ಲದ ಮೇಲೆ), ನಟ ಅನಂತನಾಗ್ (ಪ್ರೀತಿ ಇಲ್ಲದ ಮೇಲೆ) ನಟಿ ಅಪರ್ಣ (ಪ್ರೀತಿ ಇಲ್ಲದ ಮೇಲೆ) ಪೋಷಕ ನಟ ಅನಂತವೇಲು (ಮಾಂಗಲ್ಯ), ಶ್ರೇಷ್ಠ ಪೋಷಕ ನಟಿ ಬಿ.ಜಯಶ್ರೀ, ಖಳನಾಯಕ ಸುರೇಶ್ ಮಂಗಳೂರು, (ಪ್ರೀತಿ ಇಲ್ಲದ ಮೇಲೆ) ಹಾಸ್ಯನಟ ಶ್ರೀನಿವಾಸ ಗೌಡ (ಸಿಲ್ಲಿಲಲ್ಲಿ) ಕಥೆ-ಸಂಭಾಷಣೆ ಶ್ಯಾಮಸುಂದರ ಕುಲಕರ್ಣಿ( ಏರಲಿ ಹಾರಲಿ ಏಕತೆ ಸಾರಲಿ), ಉತ್ತಮ ಗಾಯಕ ಬದ್ರಿ ಪ್ರಸಾದ್ (ಸಿಲ್ಲಿಲಲ್ಲಿ), ಛಾಯಾಗ್ರಾಹಕ ನಾಗರಾಜ ಆದ್ವಾನಿ (ಪ್ರೀತಿ ಇಲ್ಲದ ಮೇಲೆ), ಉತ್ತಮ ನಿರ್ದೇಶಕ ( ಪಿ.ಶೇಷಾದ್ರಿ) ಶ್ರೇಷ್ಠ ಅಭಿನಯ ಪ್ರೀತಿ ಚಂದ್ರಶೇಖರ, ಸುಂದರ ರಾಜ್ (ಮನೆಯೊಂದು ಮೂರು ಬಾಗಿಲು), ಕಿಶೋರ್ ಕುಮಾರ್ (ತಕಧಿಮಿತ) ಆರ್.ಟಿ.ರಮಾ (ತಾಯಿ).
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆರ್ಯಭಟ ಕಿರುತೆರೆ ಪ್ರಶಸ್ತಿ ಪ್ರಕಟ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace