ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಗ್ರಹ ಗತಿ
ವಾಸ್ತು
AP
 
ಸಂತೋಷ, ಐಶ್ವರ್ಯಕ್ಕೆ 'ಲಕ್ಕಿ ಬಾಂಬೂ'
'ಲಕ್ಕಿ ಬಾಂಬೂ' ಎಂದು ಕರೆಯಲ್ಪಡುವ 'ಭಾಗ್ಯ ಬಿದಿರು' ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ. ಬಾಂಬೂ ಎಂದು ಕರೆಯಲ್ಪಟ್ಟರೂ ಇದು ಬಿದಿರಿನ ವರ್ಗಕ್ಕೆ ಸೇರಿದ ಸಸ್ಯವಲ್ಲ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು
ಮುಂದೆ ಓದಿ
ವರ್ಣಚಿತ್ರಗಳ ಮಾನಸಿಕ ಪರಿಣಾಮ
ಪ್ರಕೃತಿ ವಿಕೋಪ ತಡೆಯಲು ವಾಸ್ತುಶಾಸ್ತ್ರ !
ಕಟ್ಟಡ, ಜಮೀನಿನಲ್ಲಿ ವಾಸ್ತು ಪಾತ್ರ
ಮನೆಗೆ ಐಶ್ವರ್ಯತರುವ 'ಭಾಗ್ಯ ಬಿದಿರು'
ಒಟ್ಟು ಭೋಜನ-ಸುಖಜೀವನ
ಓದುವ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ?
ತೊಲೆಗಳು
ಮತ್ತಷ್ಟು
ಸಾಪ್ತಾಹಿಕ
ಮೇಷ -ಕಾರ್ಯವೊಂದನ್ನು ಪೂರ್ಣಗೊಳಿಸು...
ತುಲಾ - ನಿಮಗೆ ಇದೊಂದು ಮಾನಸಿಕ ನಿರಾಳ...
ಮಿಥುನ -ವೈವಾಹಿಕ ಜೀವನವು ಇಂದು ಸಿಹಿ ಅ...
ವೃಷಭ -ಮಿತ್ರರು ನಿಮ್ಮನ್ನು ಬೆಂಬಲಿಸುವರು. ಶುಭ...
ಸಿಂಹ -ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ...
ಕರ್ಕಾಟಕ -ಕೆಲವು ಅಡೆತಡೆಗಳ ಬಳಿಕ ಯಶಸ್ಸು...
ಕನ್ಯಾ -ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿ...
ಮತ್ತಷ್ಟು
ತಾರಾ ಭವಿಷ್ಯ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ ವಿರುದ್ಧ ಸರಣಿ ಗೆದ್ದ ವಿಜಯದ ಶ್ರೇಯಸ್ಸು ಅನಿಲ್ ಕುಂಬ್ಳೆಯವರಿಗೆ ಸಲ್ಲಬೇಕು.
AP
 
ರಾಬಿನ್ ಉತ್ತಪ್ಪ
ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯ ಗೆಲುವಿನಲ್ಲಿ ರಾಬಿನ್ ಉತ್ತಪ್ಪ ವಹಿಸಿದ್ದ ಪ್ರಮುಖ ಪಾತ್ರ ಸ್ಮರಣೀಯ. ಕ್ರೀಡಾಂಗಣದಲ್ಲಿ ಕೆಲ ಸಮಯದವರೆಗೆ ತಾಳ್ಮೆಯಿಂದ ಆಡುವ ಉತ್ತಪ್ಪ ಅವಶ್ಯ ಸಂದರ್ಭದಲ್ಲಿ ಸಿಂಹದ ಮರಿಯಂತೆ ಹೋರಾಡಬಲ್ಲರು.
ದೈನಿಕ
SAGITTARIUS  
ಧನು ( 21 ಮೇ 2009 )
ಸುಖದಾಯಕ ಕೆಲಸಗಳನ್ನು ಮಾಡುವುದರಲ್ಲಿ ನೀವು ನಿರತರಾಗಲಿದ್ದೀರಿ. ಮನರಂಜನೆಗಾಗಿ ಯೋಚಿಸುವ ಸಮಯ ಇದು. ನಿಮ್ಮ ಕಾರ್ಯಸ್ಥಳದಲ್ಲಿ ಅನುಕೂಲಕರ ಗಳಿಗೆ ಸದ್ಯದಲ್ಲೇ ಆರಂಭವಾಗಲಿದೆ.
ಯಾಹೂವಿನಲ್ಲಿ ಮತ್ತಷ್ಟು
NRB
 
ಸಂಭಾವನೆ ಬಗ್ಗೆ ಚಿಂತೆಯಿಲ್ಲದ ಯಶ್, ಕಿಶೋರ್
ಚಿತ್ರರಂಗದಲ್ಲಿ ಸಂಭಾವನೆಗೆ ಜಗಳ ಆಗುತ್ತಿರುವುದು ಸಾಮಾನ್ಯ. ಸರಿಯಾಗಿ ಸಂಭಾವನೆ ನೀಡಿಲ್ಲ, ಅಥವಾ ಕಡಿಮೆ ಸಂಭಾವನೆ ನೀಡಿದ್ದಾರೆ… ಹೀಗೆ ಅನೇಕ ವಿವಾದಗಳು ಪದೇ ಪದೇ ಕೇಳಿ ಬರುತ್ತಿರುತ್ತವೆ
ಪ್ರೇಮ್ ಕಹಾನಿ ಓಕೆ
ಉಪ್ಪಿ-ವಿಜಯ್ ನಡುವೆ ಈಗ ಸ್ಟಾರ್ ವಾರ್
ಖೇಣಿ ಜೀವನ ಚಿತ್ರ
ಬೀಗರಾಗುವ ಕುಮಾರಸ್ವಾಮಿ-ಯಡಿಯ‌ೂರಪ್ಪ !
ಪೂಜಾ ಅಭಿನಯದ ಹುಚ್ಚಿಗೆ ಡಬ್ಬಿಂಗ್
ದಯಾಳ್ ಹರಿಕಥೆ ಮಾಡುತ್ತಾರಂತೆ
ಗ್ರಹ ಗತಿ
ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿಡುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು
ಮುಂದೆ ಓದಿ|ಮತ್ತಷ್ಟು...