ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಗ್ರಹ ಗತಿ ವಾಸ್ತು
ಕಟ್ಟಡ, ಜಮೀನಿನಲ್ಲಿ ವಾಸ್ತು ಪಾತ್ರ
ಶುಕ್ರವಾರ, 25 ಜನವರಿ 2008   ( 22:19 IST )
ನಾವು ತಮ್ಮ ದಿನ ನಿತ್ಯದ ಜೀವನದಲ್ಲಿ ಕೆಲವು ಮೂಲಭೂತ ಪರ ಮತ್ತು ಪ್ರತಿಕೂಲ ದಿಕ್ಕುಗಳನ್ನು ಉಪಯೋಗಿಸುತ್ತೇವೆ. ಈ ದಿಕ್ಕುಗಳು ತನ್ನದೇ ಆದ ವಾಸ್ತು ಲಾಭ, ಧೋಷಗಳನ್ನು ಹೊಂದಿದೆ. ಜಮೀನು ಖರೀಧಿಸುವಾಗ ನೀವು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ಜಮೀನಿನ ಆಕಾರ- ಕ್ರಮಬದ್ಧ ಚೌಕಟ್ಟು ಅಥವಾ ತ್ರಿಕೋನ ಆಕಾರದ ಜಮೀನುಗಳು ಅನುಕೂಲಕರವಾಗಿರುವುದು. ಅನಿಯತ ಜಮೀನು ಆಕಾರಗಳನ್ನು ಸಾಮಾನ್ಯವಾಗಿ ತಪ್ಪಿಸಬೇಕು.

ನೀರಿನ ಟಾಂಕಿ- ನೀರಿನ ಟಾಂಕಿ ಉತ್ತರ ಮತ್ತು ಪೂರ್ವದಲ್ಲಿದ್ದರೆ ಉತ್ತಮ.

ಅಡೆತಡೆಗಳು- ಕಟ್ಟಡದ ಎದುರಿನಿಂದ ದೊಡ್ಡ ಮರ, ತೆರೆದ ಬಾವಿ, ಪಿಲ್ಲರುಗಳನ್ನು ತಪ್ಪಿಸಬೇಕು.

ಸೂಕ್ತ ನಿವೇಶನ- ಚಚ್ಚೌಕ ಜಮೀನಿನಲ್ಲಿ ಮನೆಯನ್ನು ಕೇಂದ್ರದಲ್ಲಿ ನಿರ್ಮಿಸಬೇಕು. ತ್ರಿಕೋನ ಜಮೀನಿನಲ್ಲಿ ಮನೆಯನ್ನು ದಕ್ಷಿಣ, ಈಶಾನ್ಯ ಮತ್ತು ಪಶ್ಚಿಮ ದಿಕ್ಕಿನ ಸನಿಹದಲ್ಲಿ ನಿರ್ಮಿಸಬೇಕು. ಉತ್ತರ ಮತ್ತು ಪೂರ್ವದಲ್ಲಿ ಹೆಚ್ಚಿನ ತೆರೆದ ಜಾಗವನ್ನು ಬಿಡಬೇಕು.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವರ್ಣಚಿತ್ರಗಳ ಮಾನಸಿಕ ಪರಿಣಾಮ
ಭೋಜನ ಕೋಣೆ ಹೇಗಿದ್ದರೆ ಚೆನ್ನ?
ಮನೆಗೆ ಐಶ್ವರ್ಯತರುವ 'ಭಾಗ್ಯ ಬಿದಿರು'
ಓದುವ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ?
ಪ್ರಕೃತಿ ವಿಕೋಪ ತಡೆಯಲು ವಾಸ್ತುಶಾಸ್ತ್ರ !
ಪ್ರವೇಶ ದ್ವಾರದೆದುರು ಪ್ರಭಾವ ಬಿರುವ ಚಿತ್ರವಿರಲಿ!
ಮನರಂಜನೆ
ಚಿತ್ರ ಸಮೀಕ್ಷೆ - ಮುಂಗಾರು ಮಳೆ ಚಿತ್ರ ನೋಡುವಾಗ ಪ್ರೇಕ್ಷಕರಿಗೆ ಯಾವುದೇ ಹೆಚ್ಚಿನ ನೀರೀಕ್ಷೆಯಿರಲಿಲ್ಲ. ಏಕೆಂದರೆ ಆ ಚಿತ್ರದ ನಿರ್ದೇಶಕ ಯೋಗರಾಜಭಟ್ಟರು ನಿರ್ದೇಶಿಸಿದ್ದ ಮಣಿ ಮತ್ತು ರಂಗ ಎಸ್.ಎಸ್.ಎಲ್.ಸಿ. ಚಿತ್ರಗಳೆರಡೂ ತೋಪಾಗಿದ್ದವು...
ಮುಂದೆ ಓದಿ|ಮತ್ತಷ್ಟು...
ಧರ್ಮ
Newsroom
 
'ಪರ್ಯಾಯ' ಸಂಪ್ರದಾಯಕ್ಕೆ ಪರ್ಯಾಯ
ಭಜಕ ಸಮುದಾಯದ ಸಾಂಪ್ರದಾಯಿಕ ನಿರೀಕ್ಷೆಗೆ ವ್ಯತಿರಿಕ್ತವಾಗಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ...
ಪುತ್ತಿಗೆ ಶ್ರೀಗಳಿಂದ ನೂತನ ಧಾರ್ಮಿಕ ದಾಖಲೆ
ಗವಿ ಗಂಗಾಧರೇಶ್ವರನ ಮೇಲೆ ಸೂರ್ಯಕಿರಣ
ಆರೋಗ್ಯ
ಸಮಾಚಾರ - ನಾಟ್ರಡಾಮ್ ವಿಶ್ವವಿದ್ಯಾಲಯದ ಮನಃಶಾಸ್ತ್ರಜ್ಞ ಗೆರಾಲ್ಡ್ ಹೇಫೆಲ್ ನಡೆಸಿದ ಅಧ್ಯಯನದ ಪ್ರಕಾರ ನಿಸರ್ಗ ಮತ್ತು ಪೋಷಣೆ ಎರಡೂ ಖಿನ್ನತೆಯಲ್ಲಿ ಪಾತ್ರವಹಿಸುತ್ತದೆ ಮತ್ತು ಖಿನ್ನತೆಯ ಅಪಾಯಕ್ಕೆ ನರೋತ್ತೇಜಕ ಡೋಪಮೈನ್ ಪ್ರಮುಖ ಪಾತ್ರ ವಹಿಸುತ್ತದೆ.
ಮುಂದೆ ಓದಿ|ಮತ್ತಷ್ಟು...
Marketplace