ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಗ್ರಹ ಗತಿ ದೈನಿಕ
ದೈನಿಕ (24 ಜುಲೈ 2008)
ARIES
ಮೇಷ
ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
TAURUS
ವೃಷಭ
ವಾಹನ ಖರೀದಿಸುವಿಕೆ ಮತ್ತು ವಹಿವಾಟಿನಲ್ಲಿ ಒಡ ಹುಟ್ಟಿದವರ ಸಹಕಾರ ಅಗತ್ಯವಿದೆ. ನಿಮ್ಮ ಸ್ವತ್ತಿನ ಕುರಿತು ಮಾಡಲು ಹುನ್ನಾರ ಬರಬಹುದು, ಜಾಗ್ರತೆ ವಹಿಸಿ.
GEMINI
ಮಿಥುನ
ಅಲ್ಪ ಜ್ಞಾನಿಗಳೊಡನೆ ವಿನಾ ವಾಗ್ವಾದ, ಮಾಡುವಿರಿ. ಹಲವು ವಿವಾದಗಳಲ್ಲಿ ಮೂಗು ತೂರಿಸುವಿಕೆ ಕಂಡುಬರಲಿದೆ.ಪುತ್ರ ಶ್ರೇಯಸ್ಸಿಗಾಗಿ ಫ್ರಭಾವ ಶಾಲಿಗಳ ಸಹಕಾರ ತೆಗೆದುಕೊಳ್ಳಿ. ಗಂಟಲು ಬೇನೆಯ ಬಗ್ಗೆ ಮುಂಜಾಗ್ರತೆ ಇರಲಿ.
CANCER
ಕರ್ಕಾಟಕ
ನಿಮ್ಮ ಪಿತೃ ವರ್ಗದವರ ಆಗಮನದ ಮೂಲಕ ಮನದಲ್ಲಿ ಸಂತೋಷ ಉಂಟಾಗಲಿದೆ. ಗೃಹದಲ್ಲಿ ಸಂತೋಷದ ವಾತಾವರಣ, ಧನಾಗಮನದಲ್ಲಿ ಏರು ಪೇರು ಕಾಣಲಿದೆ. ನೆಟರ ಮೂಲಕ ಅಲ್ಪ ಸಾಲ ಲಭ್ಯ.
LEO
ಸಿಂಹ
ಸಂಶಯ ಪ್ರವೃತ್ತಿಯಿಂದಾಗಿ ನೆಂಟರೊಡನೆ ಜಗಳ ಕಾಯುವಿರಿ, ಮಾತೃ ಬೆಂಬಲವಿದೆ. ಉತ್ತಮ ವಹಿವಾಟುಗಳಿಗೆ ಚಾಲನೆದೊರಕುವ ಕಾಲ ಸನ್ನಿಹಿತವಾಗಿದೆ.
VIRGO
ಕನ್ಯಾ
ಹಿರಿಯರ ಮತ್ತು ಸಹೋದರರ ಬೆಂಬಲದಿಂದ ಇಂದು ಹಲವು ನೂತಲ ಕಾರ್ಯಾರಂಭ ಮಾಡುವಿರಿ.ತಂದೆಗೆ ಆದಾಯ ಹೆಚ್ಚುವ ಶುಭ ಲಕ್ಷಣ. ಕಾರ್ಯಗಳಲ್ಲಿ ವರಷ್ಠರ ಸಹಕಾರ ಅತ್ಯಗತ್ಯ. ಮನದಲ್ಲಿ ತುಂಬಲಿರುವ ಹರ್ಷ.
LIBRA
ತುಲಾ
ಇಂದು ನಿಮ್ಮ ಸಾಲದ ವ್ಯವಹಾರದಲ್ಲಿ ಗಣನೀಯವಾಗಿ ಇಳಿಮುಖ ಕಂಡುಬರುವುದು.ಶತ್ರುಗಳು ತೆಪ್ಪಗೆ ಇರುವರು.ಮೌನ ಉತ್ತಮ. ಸ್ವತ್ತು ವಿಚಾರದಲ್ಲಿ ನೆಟರಿಂದ ದೂರವಿರಿ. ನೆಂಟರು ಜಗಳ ಕಾದಾರು.
SCORPIO
ವೃಶ್ಚಿಕ
ನಿಮ್ಮ ಚುಕುಕುತನ ಇಂದು ಲಾಭವಾಗಿ ಪರಿಣಮಿಸಲಿದೆ. ಬುದ್ಧಿ ಮತ್ತೆಯಿಂದಾಗಿ ಪುತ್ರರ ನೆಟರಿಷ್ಟರ ಕುಂದುಕೊರತೆಗಳ ಪರಿಹಾರ. ಅಥಿತಿಳ ಆಗಮನದಿಂದ ಸ್ವಲ್ಪ ಗಲಿಬಿಲಿ, ಉಷ್ಣ ಸಂಬಂಧಿ ರೋಗದ ಲಕ್ಷಣ.
SAGITTARIUS
ಧನು
ಒಳ್ಳೆ ಕಾರ್ಯಗಳಿಗೆ ಹಲವು ಬಂಧುಗಳು ಅಡ್ಡಗಾಲು ಇಡುತ್ತಾರೆ.ಸಾಲುವು ಇಂದು ಚಿಂತೆ ನೀಡಲಿದೆ.ಅಪಾರವಾದ ಖಟ್ಲೆಗಳ ಭಯ, ಹಲವು ಅಹಿತಕರ ಬೆಳವಣಿಗೆಯ ಕುರಿತು ಜಾಗ್ರತೆ ವಹಿಸಿ.
CAPRICORN
ಮಕರ
ಸ್ವತ್ತು ಪಾಲುದಾರಿಕೆಯಲ್ಲಿ ಕುಟುಂಬದ ಕೆಲವರ ಅಸಮಧಾನ. ಆಸ್ತಿ ಮಾರಾಟ ಸಂಭವ.ವಾಹನದ ವಿಷಯದಲ್ಲಿ ಸೌಖ್ಯ. ಅಧ್ಯಯನಕ್ಕೆ ಹೆಚ್ಚು ಆಧ್ಯತೆ ಕೊಡಿ.ಲಾಭ ದಾಯಕ ವಿಷಯಗಳಲ್ಲಿ ತಲ್ಲೀನವಾಗಿರುತ್ತೀರಿ
AQUARIUS
ಕುಂಭ
ಹಲವು ದೈವ ಕಾರ್ಯಗಳು ನಡೆಯಲಿದೆ. ಎಲ್ಲಾ ಕೆಲಸಗಳಿಗೆ ಪತ್ನಿ ವರ್ಗದ ಬೆಂಬಲ. ಹಲವರ ಸಕ್ರೀಯ ಪಾತ್ರ.ಆತ್ಮ ಸ್ಛೈರ್ಯ ಹೆಚ್ಚಾಗಲಿದೆ.ಪುತ್ರರ ಕಾರ್ಯಾನುಕೂಲ, ಮತ್ಸರಿಗಳ ಉಪದ್ರವ.
PISCES
ಮೀನ
ಹಲವು ಸಮಸ್ಯೆಗಳು ಪುತ್ರರ ಸಮಯಪ್ರಜ್ಞೆಯಿಂದ ಸರಾಗವಾಗಲಿದೆ. ಹಲವು ಸಮಸ್ಯೆಗಳಿಗೆ ಮರು ಜೀವ ಪಡೆಯುವ ಸಾಧ್ಯತೆ.ಮೇಧಾವಿಗಳ ಬೆಂಬಲ ದೊರಕುವುದು. ಹೆಚ್ಚುವರಿ ವರಮಾನ ಗ್ಯಾರಂಟಿ, ಉಲ್ಲಾಸಮಯ ವಾತಾವರಣ.
(ಮೂಲ - ವೆಬ್‌ದುನಿಯಾ)
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...