|
| ಶಿಬು ಸೊರೆನ್ಗೆ ಈಗ ಕಷ್ಟದ ಕಾಲ | |
ಜಾರ್ಖಂಡ್ ಮುಕ್ತಿ ಮೊರ್ಚಾದ ಅಧ್ಯಕ್ಷ ಶಿಬು ಸೊರೆನ್ ಅವರು ಇದುವರೆಗೆ ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಒಳಿತು ಕೆಡಕುಗಳನ್ನು ಕಂಡಿದ್ದಾರೆ. ಇನ್ನು ಮುಂದೆಯು ಕೂಡ ಅವರಿಗೆ ಇಂತಹ ಸಂಕಷ್ಟ ಕಾಲಗಳು ಮುಂದುವರೆಯಲಿವೆ ಎಂದು ಅವರ ರಾಶಿಯಿಂದ ತಿಳಿದುಬಂದಿದೆ.
ಶಿಬು ಸೊರೆನ್ ಅವರು ಜನವರಿ 11, 1944 ರಂದು ಬಿಹಾರ (ಈಗಿನ ಜಾರ್ಖಂಡ್) ರಾಜ್ಯದ ಹಜಾರಿಬಾಗ್ನಲ್ಲಿ, ವೃಷಬ ಲಗ್ನ, ಕರ್ಕ ರಾಶಿಯಲ್ಲಿ ಜನಿಸಿದರು. ಈ ರೀತಿ ವೃಷಬ ಲಗ್ನದಲ್ಲಿ ಜನಿಸಿದ ವ್ಯಕ್ತಿಗಳ ಭವಿಷ್ಯ ಉಜ್ವಲವಾಗಿರುತ್ತವೆ ಎಂದು ಜ್ಯೋತಿಷಿಗಳ ಅಭಿಪ್ರಾಯ. ಆದರೆ, ಕರ್ಕ ರಾಶಿಯಾದ ಕಾರಣ ಅವರು ಮುಂದೆ ಬಹಳ ಸಂಕಷ್ಟ ಸ್ಥಿತಿಗಳನ್ನು ಎದುರಿಸುವ ಸಂಭವವಿದೆ ಎಂದು ಹೇಳಲಾಗಿದೆ.
ಇವರ ರಾಶಿಯಲ್ಲಿ ಐದನೇ ಸ್ಥಾನದಲ್ಲಿ ಬುಧ ಹಾಗೂ ಅಷ್ಟಮದಲ್ಲಿ ಧನು ರಾಶಿಯಿದ್ದು ಮುಂದಿನ ಕೆಲವು ದಿನಗಳವರೆಗೆ ಅವರು ಮಾಡುವ ಪ್ರಯತ್ನಗಳು ವಿಫಲಗೊಳ್ಳುವವು. ಅಲ್ಲದೆ ಅವರ ಕುಂಡಲಿಯಲ್ಲಿ ಈಗ ಚಂದ್ರನೊಂದಿಗೆ ರಾಹು ಇರುವುದರಿಂದ ಅವರು ಶನಿಯೊಂದಿಗೆ ಕೂಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಶುಭ ಸೂಚಕ ಯೋಗಗಳು ದೊರೆಯುವುದು ಕಷ್ಟಕರವಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|